ಪುತ್ತೂರು(www.Vknews.in): ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ SKSBV ಏರ್ಪಡಿಸಿದ್ದ ರೇಂಜ್ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಸಿರಾಜುಲ್ ಹುದಾ ಮದರಸದ ವಿದ್ಯಾರ್ಥಿ ಶಾಝೀನ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ.
ಮಿತ್ತೂರು ನಿವಾಸಿಯಾಗಿರುವ ಶಾಝೀನ್, ಹಂಝ ಕಂದಕ್ ಹಾಗೂ ಶಕೀನಾ ದಂಪತಿಗಳ ಪುತ್ರನಾಗಿದ್ದಾನೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.