(www.vknews.com) : ಬಡ್ಡ ಅಸೋಸಿಯೇಷನ್ ಜೋಕಟ್ಟೆ. ಇದರ ಕುಟುಂಬ ಸಮ್ಮೇಳನವು ದಿನಾಂಕ 08.09.2021 ಆಂಗರಗುಂಡಿಯ ಅಡ್ಕ ಹಾಲ್ ನಲ್ಲಿ ಬಹಳ ಅಧ್ದೂರಿಯಾಗಿ ನಡೆಯಿತು. ಇದರಲ್ಲಿ 2021-22 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಟಿ .ಎನ್ .ಬಾವಕ ಹ್.ಪಿ.ಸಿ.ಲ್, ಉಪಾಧ್ಯಕ್ಷರಾಗಿ ಅಮೀರ್ ಬಾವಾಜಿ ಮತ್ತು ಅಮೀರ್ ಕಾಶಿ ಹಾಗೂ ಮೊನು ಆತ್ರಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಾಕ್, ಜೊತೆ ಕಾರ್ಯದರ್ಶಿಗಳು ಬಶೀರ್ ಮತ್ತು ಇಬ್ರಾಹಿಮ್ ನಿಸಾರ್, ಖಜಾಂಚಿ ರಶೀದ್ ಬಾವಾಜಿ ಸಲಹೆಗಾರರು : ಬಶೀರ್ ಸುರಲ್ಪಾಡಿ ಮತ್ತು ಆಸಿಫ್ ಪೊಡಿಯಾಜಿ. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ : ಹಿದಾಯತ್ , ಹುಸನ್ ಹಾಗೂ ಮುಝಮ್ಮಿಲ್ ಅರ್ಸದ್ (ಅಚ್ಚು) ಅಫೀಲ್ ಗಲ್ಫ್ ಸಮಿತಿ: ಅಮೀರ್ ಅಂಗರಗುಂಡಿ ಪುತ್ತ ಅರಿಕೆರೆ , ಮತ್ತು ನಾಸೀರ್ , ರಿಯಾಝ್ ಹಾಗೂ ನೌಫಾಲ್. ಆಸ್ಪತ್ರೆಯ ಉಸ್ತುವಾರಿ : ಡಾ.ನಿಸಾರ್. ಮತ್ತು ಹಕೀಮ್ ಹಾಗು ಅಸ್ಗರ್ರವರನ್ನು ನೇಮಿಸಲಾಯಿತು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.