(www.vknewes.com) : ಕೆ ಸಿ ಎಫ್ ದುಬೈ ನಾರ್ತ್ ಝೋನ್ ವತಿಯಿಂದ 2021 ಅಕ್ಟೋಬರ್ 29ಕ್ಕೆ ನಡೆಯುವ ಗ್ರ್ಯಾಂಡ್ ಮೀಲಾದ್ ಸಮಾವೇಶ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ದಿನಾಂಕ 10/09/2021 ಶುಕ್ರವಾರ ಜುಮಾ ನಮಾಝ್ ನ ಬಳಿಕ ದೇರಾ ದುಬೈ ದೇರಾ ಸಿಟಿ ಸೆಂಟರ್ ಹತ್ತಿರವಿರುವ ಝಮ್ ಝಮ್ ಹೋಟೆಲ್ ಬಿಲ್ಡಿಂಗ್ ನಲ್ಲಿ ಸಯ್ಯದ್ ತ್ವಾಹಾ ತಂಙ್ಞಳ್ ಅವರ ನೇತೃತ್ವದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೆಸಿಎಫ್ ದುಬೈ ನಾರ್ತ್ ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿ ನಗರ ಅವರು ವಹಿಸಿದ್ದರು, ಸಯ್ಯದ್ ತ್ವಾಹಾ ತಂಙ್ಞಳ್ ರವರು ಸಭೆಯನ್ನು ಉದ್ಘಾಟನೆ ಮಾಡಿದರು. ಅಬ್ದುಲ್ ಅಬ್ದುಲ್ ಅಝೀಝ್ ಲತೀಫಿ ವಿಷಯ ಮಂಡಿಸಿದರು.
ಪ್ರಮುಖ ಸೂಫೀ ವರ್ಯರಾದ ಖಾಝೀ ಖುರ್ರತ್ತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙ್ಞಳ್ ಕೂರತ್ತ್ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಯುವ ವಾಗ್ಮಿ ಮೌಲಾನಾ ನೌಫಲ್ ಸಖಾಫಿ ಕಳಸ ರವರುಗಳು ಭಾಗವಹಿಸುವ ಕಾರ್ಯಕ್ರಮ ಯಶಸ್ವಿಗೆ ಬೇಕಾಗಿ ಸಾಲೆತ್ತೂರು ಅಬ್ದುಲ್ ಖಾದರ್ ಅವರನ್ನು ಗ್ರ್ಯಾಂಡ್ ಮೀಲಾದ್ ಸಮಾವೇಶ ಕಾರ್ಯಕ್ರಮದ ಚೇರ್ಮನ್ ಆಗಿಯೂ ಮೊಹಮ್ಮದ್ ಅಶ್ರಫ್ ಕೊಳಂಬೆ ಅವರನ್ನು ಜನರಲ್ ಕನ್ವೀನರ್ ಆಗಿಯೂ ಹಾಗೂ ಇಬ್ರಾಹಿಂ ಮದನಿ ಉಸ್ತಾದ್ ಅವರನ್ನು ಕೋಶಾಧಿಕಾರಿಯಾಗಿ ಒಟ್ಟು 43 ಮಂದಿಯನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕೆಸಿಎಫ್ ದುಬೈ ನಾರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ಹಂಝ ಎಮ್ಮೆಮಾಡು ಸಭೆಗೆ ಸ್ವಾಗತ ಕೋರಿದರು.
ಸಲಹಾ ಸಮಿತಿ ಅಬ್ದುಲ್ ಜಲೀಲ್ ನಿಝಾಮಿ ಅಶ್ರಫ್ ಹಾಜಿ ಅಡ್ಯಾರ್ ಅನ್ವರ್ ನೆಲ್ಲಿಕ್ಕುನ್ನು ಬಶೀರ್ ಬೊಳುವಾರು ಅಬೂಬಕರ್ ಹಾಜಿ ಕೊಟ್ಟಮುಡಿ ಮೂಸಾ ಹಾಜಿ ಬಸರ ಅರಾಫತ್ ನಾಪೋಕ್ಲು
ವೈಸ್ ಕನ್ವೀನರ್ ತಮೀಮ್ ಬೆಂಗಳೂರು ಅಬ್ದುರ್ರಹ್ಮಾನ್ ಉಪ್ಪಳ ಸಿದ್ದಿಕ್ ಮುಡಿಪು
ಉಪ ಸಮಿತಿಗಳು
ಹಣಕಾಸು ಛೇರ್ಮನ್ : ಶಕೂರು ಮನಿಲಾ ಕನ್ವೀನರ್ : ಮಜೀದ್ ಮಂಜನಾಡಿ
ಸದಸ್ಯರುಗಳು. ಹನೀಫ್ ಕೊಡಗು ಅಬ್ದುಲ್ ಅಝೀಝ್ ಲತೀಫಿ ಇಸ್ಮಾಯಿಲ್ ಮದನಿ ನಗರ ಅಬ್ಬಾಸ್ ಮಂಜನಾಡಿ ಅಲಿ ಎರುಮಾಡ್ ಅಬೂಬಕ್ಕರ್ ಈಶ್ವರಮಂಗಲ ಅಬ್ದುಲ್ ರಹೀಂ ಕೋಡಿ ಇರ್ಶಾದ್ ಕೊಂಡಂಗೇರಿ
ಫುಡ್ ಚೇರ್ಮನ್ : ಅಬ್ದುಲ್ ಹಮೀದ್ ಸಖಾಫಿ ಕನ್ವೀನರ್ : ಅಬ್ದುಲ್ ಸಮದ್ ಬಿರಾಲಿ ಸಮಿತಿ ಸದಸ್ಯರುಗಳು ಸಲಾಂ ಹಿಮಮಿ ಎಮ್ಮೆಮಾಡು ಝುಬೈರ್ ಕೊಂಡಂಗೇರಿ ಸುಲೈಮಾನ್ ಮುಕ್ವೆ ಇಸ್ಮಾಯಿಲ್ ಬಾಳೆಹೊನ್ನೂರು ರಶೀದ್ ಕುಂಬ್ರ ಹಬೀಬ್ ಸಜೀಪ ತನ್ವೀರ್ ನಾಪೋಕ್ಲು ಅನ್ಸಾರ್ ಬಾಯಾರ್
ಮೀಡಿಯಾ ಮತ್ತು ಪಬ್ಲಿಸಿಟಿ
ಚೇರ್ಮನ್ : ರಿಫಾಯಿ ಗೂನಡ್ಕ ಕನ್ವೀನರ್ : ಮುಸ್ತಫಾ ಮಾಸ್ಟರ್ ಉಳ್ಳಾಲ
ಸಮಿತಿ ಸದಸ್ಯರುಗಳು ಆರಿಫ್ ಮುಈನಿ ಮುಜೀಬ್ ಕಡಂಗ ಶುಕೂರ್ ಉಳ್ಳಾಲ ರಝಾಕ್ ಬುಸ್ತಾನಿ ಅಲಿ ಖಿಸೈಸ್ ಸಾದಿಕ್ ಬಜಾಲ್ ಇಕ್ಬಾಲ್ ಬಸರ ಲತೀಫ್ ಕಂಡಿಗ ನಜೀರ್ ಬಸರ
ಸ್ವಯಂ ಸೇವಕ ತಂಡ ಚೇರ್ ಮ್ಯಾನ್ : ಅಬ್ದುಲ್ ಘನಿ ಉಳ್ಳಾಲ ಕನ್ವೀನರ್ : ಮಜೀದ್ ಮೊಂಟಪದವು ಸ್ವಾಲಿಹ್ ಕುದ್ರೋಳಿ
ವೇದಿಕೆ -ಸ್ಟೇಜ್ ನಿಯಾಝ್ ಬಸರ ರಿಯಾಝ್ ಕೊಂಡಂಗೇರಿ ಹಂಝ ಎಮ್ಮೆಮಾಡು
ಕಾರ್ಯಕ್ರಮದ ಕೋ ಆಡಿನೇಟರ್ ಕಲಂದರ್ ಕಬಕ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.