ಮಂಗಳೂರು (www.vknews.com) : ನಾಟೆಕಲ್ ಅಸೈಗೋಳಿಯಲ್ಲಿ. ಸರಕಾರಿ ಮುಸ್ಲಿಂ ವಸತಿ ಶಾಲೆ ಪ್ರಾರಂಭೋತ್ಸವ ಇತ್ತೀಚೆಗೆ ಜರಗಿತು. ಪ್ರಾಂಶುಪಾಲ ಉಮರಬ್ಬ ಶಿಕ್ಷಣ ಮಹತ್ವದ ಬಗ್ಗೆ ಮಾತನಾಡಿದರು. ನಿವೃತ್ತ ಶಿಕ್ಷಕ ಮಹಮ್ಮದ್ ಮಾತನಾಡಿದರು. ಸಿಹಿತಿಂಡಿ ನೀಡಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಇದೇ ಸಂದರ್ಭದಲ್ಲಿ ಪಾಠೋಪಕರಣ ಸಂಬಂದಿ ವಸ್ತುಗಳನ್ನು ನೀಡಲಾಯಿತು. ಶಾಲಾ ಸಿಬ್ಬಂದಿ ನೌಕರರು ಹಾಜರಿದ್ದರು.ಮಹಮ್ಮದ್ ಹನೀಫ್ ವಂದಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.