ದ್ವಿತೀಯ ಪಿಯುಸಿಯಲ್ಲಿ ಬದ್ರಿಯ ಆತೂರು ಮಹಿಳಾ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ April 18, 2024 No comments (www.vknews. in) ದ್ವಿತೀಯ ಪಿಯುಸಿಯಲ್ಲು ಬದ್ರಿಯ ಆತೂರು ಮಹಿಳಾ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿನಿಯರು ಉನ್ನತ ಶ್ರ... Read more
ಬಿಜೆಪಿ ನಾಯಕನನ್ನು ಅಪಹರಿಸಿ ಚಾಕುವಿನಿಂದ ಇರಿದು ಕೊಂದ ಮಾವೋವಾದಿಗಳು.. April 18, 2024 No comments ಛತ್ತೀಸ್ಗಢ (www.vknews.in) : ನಾರಾಯಣಪುರದಲ್ಲಿ ಬಿಜೆಪಿ ಮುಖಂಡನನ್ನು ಮಾವೋವಾದಿಗಳು ಅಪಹರಿಸಿ ಚಾಕುವಿನಿಂದ ಇರಿದು ಕ... Read more
ತಾಜುಲ್ ಫುಖಹಾಹ್ ಮರಿಕ್ಕಳ GCC ಕಮಿಟಿ ಅಸ್ತಿತ್ವಕ್ಕೆ April 18, 2024 No comments (www.vknews. in)ತಾಜುಲ್ ಫುಖಹಾಹ್ ಮರಿಕ್ಕಳ GCC ಕಮಿಟಿ ಅಸ್ತಿತ್ವಕ್ಕೆ. 2024ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ... Read more
ಕೆನಡಾದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ – ವಾಹನದೊಳಗೆ ಯುವಕನ ಶವ ಪತ್ತೆ.. April 16, 2024 In: ರಾಷ್ಟ್ರೀಯ ಸುದ್ದಿಗಳು, ವಿದೇಶ ಸುದ್ದಿಗಳು No comments ಒಟ್ಟಾವಾ (www.vknews.in) ; ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹರಿಯಾಣ ಮೂಲದ ಚಿರಾಗ್ ಅಂತಿಲ್ (24) ಮೃತಪಟ್ಟವರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಾಹನದೊಳಗೆ ಯುವಕನ ಶವ ಪತ್ತೆಯಾಗಿದೆ. ಇದು ಕೊಲೆ... Read more
ಕೋಟ್ಯಂತರ ರೂಪಾಯಿ ವಂಚನೆ ಆರೋಪ ; ಹಾರ್ದಿಕ್ ಹಾಗು ಕೃನಾಲ್ ಪಾಂಡ್ಯ ಅವರ ಸಹೋದರ ವೈಭವ್ ಪಾಂಡ್ಯ ಬಂಧನ.. April 11, 2024 No comments ದೆಹಲಿ (www.vknews.in) : ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಮಲ ಸಹೋದರ ವೈಭವ್... Read more
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ; ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳಿಂದ ದಾಳಿ.. April 14, 2024 No comments ಮುಂಬೈ (www.vknews.in) | ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸ... Read more
ಒಂದು ಮಾತಂತೂ ನೆನಪಿರಲಿ ಸರ್ ಧರ್ಮವೂ ಮುಖ್ಯ, ದೇಶವೂ ಮುಖ್ಯ. ಅಧರ್ಮಿಯಾದ ವ್ಯಕ್ತಿ ದೇಶಪ್ರೇಮಿಯಾಗಲಿಕ್ಕೆ ಸಾಧ್ಯವೇ ಇಲ್ಲ.
ಇದರಲ್ಲಿ ಹಿಂದೂ ಕಾರ್ಯಕರ್ತರ ತಪ್ಪೇನೂ ಇಲ್ಲ. ನಮ್ಮ ಹಿಂದೂ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನೊಮ್ಮೆ ಕಣ್ಣು ಬಿಟ್ಟು ನೋಡಿ.😠😠😠😠 ನಾಳೆ ಈ ಮತಾಂಧನೂ ಆ ಮುಗ್ಧ ಹುಡುಗಿಯನ್ನು…
ಅವನಜ್ಜಿ, ಆ ಪ್ರಧಾನಮಂತ್ರಿಗೆ ತನ್ನ ದೇಶದ ಜನರಿಗೆ ಹೊಟ್ಟೆ ತುಂಬಾ ಊಟ ಕೊಡೋ ಯೋಗ್ಯತೆ ಇಲ್ಲ, ನಿಮ್ಮ ಪ್ರಧಾನ ಮಂತ್ರಿ ಹತ್ತಿರ ಅಂಗಾಲಾಚುತ್ತಾನೆ. ಪುಟಗೋಸಿ ಒಂದು ಪಂದ್ಯದ…