ಸಾಲೆತ್ತೂರು ಜಂಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.ಆರ್.ಪೂಜಾರಿ ಅವರಿಂದ ಬಿರುಸಿನ ಮತಯಾಚನೆ; April 19, 2024 No comments (www.vknews. in) ಬಂಟ್ವಾಳ ವಿಧಾನ ಸಭಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಸಾಲೆತ್ತೂರು ಜಂಕ್ಷನ್ ನಲ್ಲಿ ಮಂಗಳೂರು ಲೋಕಸಭಾ... Read more
ಅಕ್ಬರ್ ಮತ್ತು ಸೀತೆಯ ಹೆಸರು ಬದಲಾಯಿತು ; ಸಿಂಹಗಳ ಹೆಸರು ಈಗ ಸೂರಜ್ ಮತ್ತು ತನಯಾ.. April 19, 2024 No comments ಕೋಲ್ಕತ್ತಾ (www.vknews.in) : ವಿವಾದಗಳ ನಂತರ ಮರುನಾಮಕರಣಗೊಂಡ ಸಿಂಹಗಳು. ಅಕ್ಬರ್ ಸಿಂಹಕ್ಕೆ ಸೂರಜ್ ಮತ್ತು ಸೀತೆಗೆ ತ... Read more
ಯುಎಇ ; 75 ವರ್ಷಗಳಲ್ಲಿ ದಾಖಲೆಯ ಮಳೆ – ನಾಗರಿಕರು, ಅನಿವಾಸಿಗಳು ಎಂಬ ಭೇದವಿಲ್ಲದೆ ಜನರ ಸುರಕ್ಷತೆಯೇ ಮುಖ್ಯ ಎಂದ ಯುಎಇ ಅಧ್ಯಕ್ಷರು.. April 18, 2024 No comments ಅಬುಧಾಬಿ (www.vknews.in) : ಯುಎಇಯಲ್ಲಿ ಇತ್ತೀಚಿನ ದಿನಗಳಲ್ಲಿ 75 ವರ್ಷಗಳಲ್ಲಿ ದಾಖಲೆಯ ಮಳೆಯಾಗಿದೆ. ಯುಎಇ ಜನತೆ ಮಳೆ... Read more
ಕೆನಡಾದಲ್ಲಿ 24 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ – ವಾಹನದೊಳಗೆ ಯುವಕನ ಶವ ಪತ್ತೆ.. April 16, 2024 In: ರಾಷ್ಟ್ರೀಯ ಸುದ್ದಿಗಳು, ವಿದೇಶ ಸುದ್ದಿಗಳು No comments ಒಟ್ಟಾವಾ (www.vknews.in) ; ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹರಿಯಾಣ ಮೂಲದ ಚಿರಾಗ್ ಅಂತಿಲ್ (24) ಮೃತಪಟ್ಟವರು ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಾಹನದೊಳಗೆ ಯುವಕನ ಶವ ಪತ್ತೆಯಾಗಿದೆ. ಇದು ಕೊಲೆ... Read more
ಕೋಟ್ಯಂತರ ರೂಪಾಯಿ ವಂಚನೆ ಆರೋಪ ; ಹಾರ್ದಿಕ್ ಹಾಗು ಕೃನಾಲ್ ಪಾಂಡ್ಯ ಅವರ ಸಹೋದರ ವೈಭವ್ ಪಾಂಡ್ಯ ಬಂಧನ.. April 11, 2024 No comments ದೆಹಲಿ (www.vknews.in) : ಕ್ರಿಕೆಟಿಗ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಮಲ ಸಹೋದರ ವೈಭವ್... Read more
ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ; ಬೈಕ್ ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳಿಂದ ದಾಳಿ.. April 14, 2024 No comments ಮುಂಬೈ (www.vknews.in) | ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸ... Read more
ಒಂದು ಮಾತಂತೂ ನೆನಪಿರಲಿ ಸರ್ ಧರ್ಮವೂ ಮುಖ್ಯ, ದೇಶವೂ ಮುಖ್ಯ. ಅಧರ್ಮಿಯಾದ ವ್ಯಕ್ತಿ ದೇಶಪ್ರೇಮಿಯಾಗಲಿಕ್ಕೆ ಸಾಧ್ಯವೇ ಇಲ್ಲ.
ಇದರಲ್ಲಿ ಹಿಂದೂ ಕಾರ್ಯಕರ್ತರ ತಪ್ಪೇನೂ ಇಲ್ಲ. ನಮ್ಮ ಹಿಂದೂ ಸ್ತ್ರೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನೊಮ್ಮೆ ಕಣ್ಣು ಬಿಟ್ಟು ನೋಡಿ.😠😠😠😠 ನಾಳೆ ಈ ಮತಾಂಧನೂ ಆ ಮುಗ್ಧ ಹುಡುಗಿಯನ್ನು…
ಅವನಜ್ಜಿ, ಆ ಪ್ರಧಾನಮಂತ್ರಿಗೆ ತನ್ನ ದೇಶದ ಜನರಿಗೆ ಹೊಟ್ಟೆ ತುಂಬಾ ಊಟ ಕೊಡೋ ಯೋಗ್ಯತೆ ಇಲ್ಲ, ನಿಮ್ಮ ಪ್ರಧಾನ ಮಂತ್ರಿ ಹತ್ತಿರ ಅಂಗಾಲಾಚುತ್ತಾನೆ. ಪುಟಗೋಸಿ ಒಂದು ಪಂದ್ಯದ…