ಉಡುಪಿ,(ವಿಶ್ವಕನ್ನಡಿಗ ನ್ಯೂಸ್ ) : ಟಿಪ್ಪು ಸುಲ್ತಾನ್ ಅವರನ್ನು ಒಂದು ಪ್ರಭುತ್ವದ ರಾಜನನ್ನಾಗಿ ನೋಡದೆ, ವಸಾಹತು ಶಾಹಿ ವಿರುದ್ದ ಹೋರಾಟಕ್ಕೆ ಸ್ಪೂರ್ತಿಯಾಗಿದ್ದರು, ಎಂಬುದರ ಮೂಲಕ ನೆನಪಿಸಿಕೊಳ್ಳಬೇಕು ಎಂದು ಸ.ಪ್ರ.ದ ಕ... Read more
ಚಿಕ್ಕಮಗಳೂರು,(ವಿಶ್ವಕನ್ನಡಿಗ ನ್ಯೂಸ್ ): ಚಾಲಕನ ನಿಯಂತ್ರಣ ತಪ್ಪಿ ಶಾಲಾ ಪ್ರವಾಸದ ಬಸ್ ಪಲ್ಟಿಯಾಗಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಬಳಿ ನಡೆದಿದೆ. ಅಪಘಾತದಲ್ಲಿ ಮೃತ... Read more
ಉಡುಪಿ,(ವಿಶ್ವಕನ್ನಡಿಗ ನ್ಯೂಸ್ ): ಟಿಪ್ಪು ಜಯಂತಿ ಆಚರಣೆಗೆ ಮುಂದಾದ ಹಿನ್ನಲೆಯಲ್ಲಿ ಇಂದು ಹಿಂದೂ ಪರ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದೆ. ಈ ವೇಳೆ ಪೋಲಿಸರು ಶ್ರೀ ರಾಮ ಸೇನೆ ,ಭಜರಂಗ ದಳ ಹ... Read more
ಕಾರ್ನಾಡ್(ವಿಶ್ವಕನ್ನಡಿಗ ನ್ಯೂಸ್): ಅವೊತ್ತು ಬ್ರಿಟಿಷರ ದುರಾಕ್ರಮಣದಿಂದ ತನ್ನ ರಾಜ್ಯದ ಜನರನ್ನು ರಕ್ಷಿಸಲು ಹಾಗೂ ಈ ದೇಶವನ್ನು ಪರಕೀಯರ ಆಳ್ವಿಕೆಯಿಂದ ಸ್ವಾತಂತ್ಯ್ರಗೊಳಿಸಲು ಕನ್ನಡಿಗರಿಗಾಗಿ, ದೇಶಕ್ಕಾಗಿ ಅವರ ವಿರುಧ್... Read more
ಕೊಪ್ಪಳ(ವಿಶ್ವಕನ್ನಡಿಗ ನ್ಯೂಸ್): ಇಸ್ಪೇಟ್ ಜೂಜಾಟ ದಾಳಿ 08 ಪ್ರಕರಣ ದಾಖಲು ರೂ 1,05,120/- ರೂ ಜಪ್ತಿ 61 ಜೂಜಾಟಗಾರರ ಬಂಧನ ಹನಮಸಾಗರ: ದಿನಾಂಕ 09-11-2018 ರಂದು ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬರಗಿ ಗ್ರ... Read more
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ವಿಧಾನಸಭಾ ಕ್ಷೇತ್ರದ ಬೆಳ್ಮ ಗ್ರಾಮದ ದೇರಳಕಟ್ಟೆ-ಕಾನೆಕೆರೆ ಪ್ರದೇಶದ ಗಂಭೀರ ಸಮಸ್ಯೆಗಳಾದ ಬಹುಮಹಡಿ ವಸತಿ, ವಾಣಿಜ್ಯ ಸಂಕೀರ್ಣಗಳಿಂದ ಅವೈಜ್ಞಾನಿಕ ಡ್ರೈನೇಜ್ ಸಮಸ್ಯೆಗಳಿಂದಾ... Read more
ಸುಳ್ಯ (www.vknews.in) : ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸಿ ದ.ಕ.ಜಿಲ್ಲಾ ಬಿ.ಜೆ.ಪಿ.ಘಟಕವು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ... Read more
ಉಳ್ಳಾಲ (www.vknews.in) : ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರನ್ನು ನಿಂದಿಸಿದ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ದ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕೆಪಿಸಿಸಿ ಕಾರ್ಮಿಕ ಘಟಕದ... Read more
(www.vknews.in) : ಭಾರತ ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಸ್ವತಂತ್ರ್ಯ ಭಾರತಕ್ಕಾಗಿ ರಣರಂಗದಲ್ಲಿ ಶಹೀದಾದ ಪ್ರಪ್ರಥಮ ದೊರೆ, ಕಾಲಾನುಸಾರವಾಗಿ ನಡೆದಂತಹ ಆಂಗ್ಲೋ -ಮೈಸೂರು ಮೂರನೇ ಯುದ್ಧದ ಸಂದರ್ಭದಲ್ಲಿ ಒಡಂಬಡಿಕೆಯ ಪ್ರ... Read more
ಕಲ್ಲೆಗ(ವಿಶ್ವಕನ್ನಡಿಗ ನ್ಯೂಸ್): ಕಲ್ಲೆಗ ಜಮಾಅತ್ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿಯವರು ಇಂದು ನಡೆಸಿದ ಜುಮ್ಮಾ ಭಾಷಣದ ಸಾರಾಂಶ (ಹೆತ್ತವರ ಮತ್ತು ಸಮುದಾಯದ ಕಣ್ಣು ತೆರೆಸುವ ಈ ಉಪದೇಶವನ್ನು ಸಂಪೂರ್ಣವಾಗಿ ಓದಿರಿ)... Read more
ಇಲ್ಲಿ ಪ್ರಕಟವಾಗುವ ಯಾವುದೇ ಲೇಖನಗಳಿಗೆ ಆಯಾ ಲೇಖಕರೇ ಜವಾಬ್ದಾರರಾಗಿರುತ್ತಾರೆ.
– ಸಂಪಾದಕೀಯ ಮಂಡಳಿ
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.