ಕೊಲ್ಲಿ ರಾಷ್ಟ್ರದ ಮರಳುಗಾಡಿನಲ್ಲಿ ಬಿಸಿಲ ಬೇಗೆಯನ್ನು ಲೆಕ್ಕಿಸದೆ ಮೊಳಕೆಯೊಡೆದ ಸುಂದರ ಕುಸುಮವಾದ ವಿಶ್ವ ಕನ್ನಡಿಗ ನ್ಯೂಸ್ ಇದು ದಮನಿತರ ದ್ವನಿ ಮಾತ್ರವಲ್ಲ ಅದನ್ನು ಪ್ರತಿದ್ವನಿಸುವ ಮಾದ್ಯಮ ಸರದಾರ.
ಹೌದು ಸಾಮಾಜಿಕ, ಆರೋಗ್ಯ, ಮಾಹಿತಿ ಹಾಗೂ ವಸ್ತುನಿಷ್ಠೆ ವರದಿಗಳ ಮೊಲಕ ಕ್ಷಣಮಾತ್ರದಲ್ಲಿ ಸುದ್ದಿ ನೀಡುವ ಮೂಲಕ ಒಂಬತ್ತನೇಯ ವರ್ಷಗಳ ಸಂಭ್ರಮಚಾರಣೆಯಲ್ಲಿರುವ ವಿಕೆ ನ್ಯೂಸ್ ಜನರ ಹೃದಯ ಗೆದ್ದಿದೆ.
ವಿಶ್ವ ಕನ್ನಡಿಗ ನ್ಯೂಸ್ ತನ್ನ 9ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದೆ. ದೂರ ದೂರದ ಊರಿನ ಹೊರನಾಡಿನಲ್ಲಿರುವ ಕನ್ನಡಿಗರಿಗೆ ತನ್ನೂರಿನ ಗಲ್ಲಿ ಗಲ್ಲಿಯ ವಿಚಾರಗಳನ್ನು ತಲುಪಿಸುವಲ್ಲಿ ವಿಶ್ವ
ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವ ಮಾಧ್ಯಮ ಯುಗದಲ್ಲಿ ಅವುಗಳಿಂದ ದೂರ ಉಳಿದು ತನ್ನದೇ ಆದ ಕಾರ್ಯ ವೈಖರಿಯಿಂದ ಕರಾವಳಿ, ಪ್ರದೇಶಿಕ ಹಾಗೂ ಅಂತರಾಷ್ಟ್ರೀಯ ಮಟ್ಟದ ನಿಜ ಸುದ್ದಿಗಳನ್ನು
ಪ್ರಸ್ತುತ ಈಗಿನ ಕಾಲ ಘಟ್ಟದಲ್ಲಿ ಒಳ್ಳೆಯ ವಾರ್ತೆಗಳು ಸಿಗುವುದು ಅಪರೂಪ, ಅದರಲ್ಲಿ ಕೂಡ ವಿಶ್ವದೆಲ್ಲೆಡೆ ಇರುವ ಕನ್ನಡಿಗರ ಮನ ಗೆದ್ದ ವಿಕೆ ನ್ಯೂಸ್ ಎಂಬ ಅಂತರ್ಜಾಲ ನ್ಯೂಸ್
ಅಂತರ್ಜಾಲ ಸುದ್ದಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ವಿಶ್ವ ಕನ್ನಡಿಗ ನ್ಯೂಸ್ ಒಂಬತ್ತನೇ ಸಂತ್ಸರಕ್ಕೆ ಕಾಲಿಟ್ಟಿರುವುದು ಕನ್ನಡಿಗರ ಪಾಲಿಗೆ ಸಂತಸದ ವಿಷಯ ವಾಗಿದೆ.ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಸ್ತು
ತನ್ನ ಒಂಬತ್ತನೇ ವರ್ಷ ಮುಗಿಸಿ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಣ್ಣ ವಯಸ್ಸಿನಲ್ಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಓದುಗರನ್ನು ಹೊಂದಿದ್ದು ವಿಶ್ವ ದಲ್ಲೆಡೆ ವಿರುವ ಅನಿವಾಸಿ ಕನ್ನಡಿಗರ