(ವಿಶ್ವ ಕನ್ನಡಿಗ ನ್ಯೂಸ್,www.vknews.in ) : ಸ್ಟಾರ್ ಸ್ಪೋರ್ಟ್ಸ್ ಪ್ರೋ ಕಬಡ್ಡಿಯ ಇಂದಿನ ಪಂದ್ಯದಲ್ಲಿ ಗುಜರಾತ್ ಫೋರ್ಚುನ್ ವಿರುದ್ಧ ಹರಿಯಾಣ ಸ್ಟೀಲರ್ಸ್ ಭರ್ಜರಿ ಜಯಗಳಿಸಿದೆ . ಕನ್ನಡಿಗ
(www.vknews.com) : ಪುತ್ತೂರು ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮೀತಿ ಸದಸ್ಯರಾದ ರಫೀಕ್ ದರ್ಬೆ ನೇತ್ರತ್ವದಲ್ಲಿ ಶಿವರಾಮ್ ಕಾರಂತರ ಬಾಲವನದಲ್ಲಿ ಕುಂಬ್ರ ಕೆ ಐ ಸಿ ಯ
(ವಿಶ್ವ ಕನ್ನಡಿಗ ನ್ಯೂಸ್, www.vknews.in ): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಸಚಿವಾಲಯಕ್ಕೆ ವಿದ್ಯುತ್ ಸರಬರಾಜು ಕೋಟ್ಯಂತರ ರೂಪಾಯಿಗಳಿಗೆ ಬಿಲ್ಗಳನ್ನು ಪಾವತಿಸದಿರುವ ಬಗ್ಗೆ ವರದಿಯಾಗಿದೆ .
ಕೋಲಾರ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೋಲಾರ, ಜಿಲ್ಲಾ ಏಡ್ಸ್ ನಿಯಂತ್ರಣಾ ಘಟಕ, ಆಲ್-ಅಮೀನ್ ಡಾ.ಎಂ.ಎ.ಕೆ ಪದವಿ ಕಾಲೇಜು
(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಆರ್ಟಿಕಲ್ 370 ರದ್ದಾಗುತ್ತಿದ್ದಂತೆ ಕಾಶ್ಮೀರಕ್ಕೆ ಒಂದೊಂದೇ ಯೋಜನೆಗಳನ್ನು ತರುತ್ತಿರುವ ಸರಕಾರ ಮೊದಲನೆಯದಾಗಿ 50 ,000 ಯುವಕರಿಗೆ ಸರಕಾರಿ ಉದ್ಯೋಗ ನೀಡಲು ಮುಂದಾಗಿದೆ
ಗೂನಡ್ಕ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಗೂನಡ್ಕ ಬ್ರಾಂಚ್ ಇದರ ಪ್ರಸಕ್ತ ಸಾಲಿನ ಮೆಂಬರ್ ಶಿಫ್ ಅಭಿಯಾನದ ಚಾಲನಾ ಕಾರ್ಯಕ್ರಮ
ಕಟ್ಟತ್ತಿಲ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಯುವಜನ ಸಂಘ ಇದರ ಸದಸ್ಯತ್ವ ಅಭಿಯಾನವು ಸಿಸ್ ಕಟ್ಟತ್ತಿಲ ಕಛೇರಿಯಲ್ಲಿ ನಡೆಯಿತು. SYS ಕಟ್ಟತ್ತಿಲ ಬ್ರಾಂಚ್ ವತಿಯಿಂದ ನಡೆದ ಸಮಾರಂಭದಲ್ಲಿ SYS ಕಾರ್ಯದರ್ಶಿ
ಬೆಳಗಾವಿ(ವಿಶ್ವಕನ್ನಡಿಗ ನ್ಯೂಸ್): ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನಲ್ಲಿ ಇತ್ತೀಚೆಗೆ ಉಂಟಾದ ಭೀಕರ ಪ್ರವಾಹದಿಂದ ತತ್ತರಿಸಿ ಜನರು ತೊಂದರೆಗೆ ಒಳಗಾಗಿದ್ದಾರೆ. ಮನೆ, ಭೂಮಿ, ಬೆಳೆ ಎಲ್ಲವನ್ನೂ ಕಳೆದುಕೊಂಡುದ್ದಾರೆ.
(ವಿಶ್ವ ಕನ್ನಡಿಗ ನ್ಯೂಸ್,www.vknews.in ): ಇಸ್ರೇಲ್ ತನ್ನ ನೆರೆಯ ರಾಷ್ಟ್ರ ಲೆಬೆನಾನ್ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಪಡುತ್ತಿರುವ ಬಗ್ಗೆ ದಟ್ಟ ಅನುಮಾನಗಳು ಮೂಡ ತೊಡಗಿದೆ .
ತಿರುವನಂತಪುರಂ(ವಿಶ್ವಕನ್ನಡಿಗ ನ್ಯೂಸ್): ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಕ್ಕೆ ಮಾಜಿ ಕೇಂದ್ರ ಸಚಿವ ಶಶಿ ತಿರೂರ್ ವಿರುದ್ದ ಕಾಂಗ್ರೆಸ್ ವಕ್ತಾರರು ಕೆಂಡವಾಗಿದ್ದು, ಕೇರಳ ಕಾಂಗ್ರೆಸ್ ನೋಟಿಸ್ ಜಾರಿ ಮಾಡಿದೆ.