ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ(ರಿ.) ನ ಪ್ರಧಾನ ಕಾರ್ಯದರ್ಶಿಯಾಗಿ ಕಡಬದ ವಿದ್ಯಾರ್ಥಿ ಅಬ್ದುಲ್ ರಝಾಕ್ ಮರ್ಧಾಳ
(ವಿಶ್ವ ಕನ್ನಡಿಗ ನ್ಯೂಸ್) : ಕಲಿಕೆಯಲ್ಲಿ ನೂರಕ್ಕೆ ನೂರು ಮಾರ್ಕ್ಸ್ ತೆಗೆಯಬೇಕಾದ ನಮ್ಮ ಮಕ್ಕಳು ೯೯ಮಂದಿಯನ್ನು ಮುಗಿಸಿ ವಿನ್ನರ್ ಆಟ ಪಬ್ಜಿಗೆ ಬಲಿಯಾಗುತ್ತಿರುವುದು ದುರಂತವಾಗಿದೆ. ಉಲ್ಲಾಸ, ಉತ್ಸಾಹದ
ಮುಲ್ಕಿ (ವಿಶ್ವ ಕನ್ನಡಿಗ ನ್ಯೂಸ್) : ಅಸೂಯೆ ಎಂಬುದು ಮಾನವನ ಹುಟ್ಟು ಗುಣವಾಗಿದ್ದು ಅದನ್ನು ಪ್ರಕಟಿಸಲು ಇಂದು ಸಾಮಾಜಿಕ ತಾಣಗಳು ಹೇಳಿಮಾಡಿಸಿದಂತಿದೆ. ಸಂಘ ,ಸಂಸ್ಥೆ,ವ್ಯಾಪಾರ,ವಹಿವಾಟು,ಜಾತಿ ,ಧರ್ಮ,ರಾಜಕೀಯ,ಕೌಟುಂಬಿಕ ವಲಯದಲ್ಲಿ
ಮಂಗಳೂರು ಪ್ರಯಾಣಿಕರನ್ನು ತಿರುವನಂದಪುರಂ ಮೂಲಕ ದುಬೈ ತಲುಪಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ !!! ವಿಶ್ವ ಕನ್ನಡಿಗ ನ್ಯೂಸ್ (www.vknews.com) : ಇಂದು ಬೆಳಗ್ಗೆ ಮಂಗಳೂರಿನಿಂದ ದುಬೈಗೆ
(www.vknews.com) ವಿಶ್ವ ಕನ್ನಡಿಗ ನ್ಯೂಸ್ : ಮೊಬೈಲ್ ಬಳಕೆಯಿಂದ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂದು ಮೊಬೈಲ್ ಬಳಕೆಯನ್ನು ನಿಷೇಧ ಮಾಡಿದ್ದರೂ ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಈ
(www.vknews.in)ಸುಳ್ಯ:-ಸುಳ್ಯ ಇಲ್ಲಿನ ಜೂನಿಯರ್ ಕಾಲೇಜು ಬಳಿ ಇರುವ ಗೃಹರಕ್ಷಕದಳದ ಕಚೇರಿಗೆ ಆದಿತ್ಯವಾರ ಬೆಳಿಗ್ಗೆ 8:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರು ರವರು
ಶ್ರೀನಿವಾಸಪುರ(ವಿಶ್ವಕನ್ನಡಿಗ ನ್ಯೂಸ್): ಉರ್ದು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಿಕ್ಷಕರು . ಉರ್ದು ಭಾಷೆ ಹಿನ್ನೆಲೆ ಹೊಂದಿರುವ ಮಕ್ಕಳಿಗೆ ಸರಳ ಬೋಧನೆ ಮೂಲಕ ಕನ್ನಡ ಕಲಿಸಬೇಕು ಎಂದು ಸಂಪನ್ಮೂಲ
(ವಿಶ್ವ ಕನ್ನಡಿಗ ನ್ಯೂಸ್) : ಕಾಲೇಜು ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಪುತ್ತೂರು ತಾಲೂಕಿನ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಬಿಳಿಯೂರು ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ತ್ರೋಬಾಲ್ ಪಂದ್ಯಾಟದಲ್ಲಿ ಸಜಿಪಮುನ್ನೂರು ಸರಕಾರಿ ಹಿರಿಯ ಪ್ರಾಥಮಿಕ
ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕಾಶ್ಮೀರದ ಅಭಿವ್ರದ್ದಿಗಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ್ದೇವೆ, ಭಯೋತ್ಪಾದನೆ ನಿಲ್ಲಿಸಲಿಕ್ಕಾಗಿಯೂ ಈ ರದ್ದತಿ ನಡೆದಿದೆ ಎಂದು ಕೇಂದ್ರ ಸರಕಾರ ಹೇಳುತ್ತಿದೆ.ಆದರೆ ನಿಜವಾಗಿ ಭಾರತದಲ್ಲಿ ಹಿಂದೂ