ಸುಳ್ಯ (www.vknews.com) : ಇಂದು ಸಂಜೆ ಅಡ್ಕಾರು ಮಾವಿನಕಟ್ಟೆ ಬಳಿ ಕೇರಳ ಸರಕಾರಿ ಬಸ್ ಮತ್ತು ಇನೋವಾ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕಿ ಸುನೈನಾ ಇದೀಗ ಮೃತಪಟ್ಟಿದ್ದಾಳೆಂಬ ಮಾಹಿತಿ ಲಭ್ಯವಾಗಿದ್ದು... Read more
ಮುಲ್ಕಿ (ವಿಶ್ವ ಕನ್ನಡಿಗ ನ್ಯೂಸ್) : ಒಂದೂರಿನಲ್ಲಿ ಅಂಬಿಗನೊಬ್ಬ ತನ್ನ ಮರಣದ ವೇಳೆ ಮಗನನ್ನು ಬಳಿಗೆ ಕರೆದು , ಮಗನೇ,.. ನಾನು ಸತ್ತ ಮೇಲೆ ನನ್ನ ಹೆಸರು ಚಿರಸ್ಥಾಯಿಯಾಗುವಂತಹ ಕೆಲಸ ನೀನು ಮಾಡ ಬೇಕು ಎಂದನಂತೆ. ಇದನ್ನು ಕ... Read more
ಸುಳ್ಯ (ವಿಶ್ವ ಕನ್ನಡಿಗ ನ್ಯೂಸ್) : ಕಳೆದವಾರ ನಾಲ್ವರನ್ನು ಬಲಿ ತೆಗೆದುಕೊಂಡ ಅಡ್ಕಾರು ಮಾವಿನಕಟ್ಟೆ ಬಳಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕೇರಳ ಸರಕಾರಿ ಬಸ್ ಮತ್ತು ಇನೋವಾ ನಡುವೆ ಅಪಘಾತ ನಡೆದಿದೆ, ಇನೋವಾದಲ್ಲಿದ್... Read more
ಎನ್ ಆರ್ ಸಿ ಮೂಲಕ ವಲಸೆ ಎಂಬ ಸುಳ್ಳಿನ ಬೆಟ್ಟ ಅಗೆಯುವುದರಿಂದ ಎರೆಹುಳವೂ ಸಿಗಲಾರದು. (www.vknews.com) : ಪ್ರತಿಯೊಬ್ಬರೂ ತಮ್ಮ ದಾಖಲೆಗಳ ಬಗ್ಗೆ ಅಸಡ್ಡೆ ತೋರಬೇಡಿ .ಆಧಾರ ಕಾರ್ಡ್, ಮತದಾನ ಗುರುತಿನ ಚೀಟಿ,ರೇಶನ್ ಕಾರ್... Read more
(ವಿಶ್ವ ಕನ್ನಡಿಗ ನ್ಯೂಸ್ ):ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅವರಿಗೆ ೨೦೧೯ ರ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ . ದೇಶದಲ್ಲಿ ಹಾಗು ಬಹು ಸಮಯದ ಸಮಸ್ಯೆಯಾಗಿದ್ದ ಇರಿತ್ರಿಯ ರಾಷ್ಟ್ರದ ಜೊತೆಗಿನ ಶಾಂತ... Read more
(ವಿಶ್ವ ಕನ್ನಡಿಗ ನ್ಯೂಸ್ www.vknews.in ): ಕೆಂಪು ಸಮುದ್ರದಲ್ಲಿ ಪ್ರಯಾಣ ಬೆಳೆಸುತ್ತಿದ್ದ ಇರಾನ್ ಒಡೆತನದ ತೈಲ ಹಡಗಿಗೆ ಸೌದಿ ಯ ಜಿದ್ದಾ ಸಮೀಪ ಕ್ಷಿಪಣಿ ದಾಳಿ ನಡೆದಿದ್ದು ಹಡಗು ಹೊತ್ತಿ ಉರಿದಿದೆ .ಈ ಹಡಗಿನ ಮೇಲೆ ಕ್... Read more
(ವಿಶ್ವ ಕನ್ನಡಿಗ ನ್ಯೂಸ್ www.vknews.in ): ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ ಅಜೇಯ ಶತಕ ಪೂರೈಸಿದ್ದಾರೆ . ಟೆಸ್ಟ್ ಕ್ರಿಕೆಟ್ ನಲ್ಲಿ ಇಂ... Read more
(www.vknews. in). ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರು ಸ್ವರ ಮಾಧುರ್ಯಕ್ಕೆ ವಿರಾಮದ ಚುಕ್ಕಿ ನೀಡಿದ್ದಾರೆ. ಅವರು ಇಂದು ಬೆಳಿಗ್ಗೆ ಮಂಗಳೂರು ಎ.ಜೆ.ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಸ್ಪತ್ರೆಯ ಮೂಲಗ... Read more
(Www.vknews.in) ಕಡಬ : ಕಡಬ ವ್ಯಾಪ್ತಿಯ ಸುನ್ನಿ ಸಮೂಹದ (SSF, SYS, SMA) ಬೇಡಿಕೆಯಾದಂತಹನೂತನ ಕಛೇರಿಯ ಉದ್ಘಾಟನೆ ಶುಕ್ರಿಯಾ ಬಿಲ್ಡಿಂಗ್ ಕಡಬದಲ್ಲಿ ನಡೆಯಿತು. SMA ಬೆಳ್ಳಾರೆ ಝೋನಲ್ ಅಧ್ಯಕ್ಷ ಜನಾಬ್ ಇಸ್ಮಾಯಿಲ್ ಪಡ... Read more
(ವಿಶ್ವ ಕನ್ನಡಿಗ ನ್ಯೂಸ್ www.vknews.in) : 40 ವರ್ಷದ ನಂತರ ಮೊದಲ ಬಾರಿಗೆ ಪುರುಷರ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಮುಕ್ತವಾಗಿ ಅವಕಾಶ ಪಡೆದ ನಂತರ ಇರಾನಿನ ಮಹಿಳೆಯರು ಟೆಹ್ರಾನ್ನಲ್ಲಿ ನಡೆದ ವಿಶ್ವಕಪ್... Read more
ಇಲ್ಲಿ ಪ್ರಕಟವಾಗುವ ಯಾವುದೇ ಲೇಖನಗಳಿಗೆ ಆಯಾ ಲೇಖಕರೇ ಜವಾಬ್ದಾರರಾಗಿರುತ್ತಾರೆ.
– ಸಂಪಾದಕೀಯ ಮಂಡಳಿ
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.