(ವಿಶ್ವ ಕನ್ನಡಿಗ ನ್ಯೂಸ್) : ಶಂಸುಲ್ ಉಲಮಾ ಯೂತ್ ವಿಂಗ್ ಈಶ್ವರಮಂಗಲ ಸಮಿತಿಯು ಲಾಕ್ ಡೌನ್ ನಿಂದ ಈ ತನಕ 21 ದಿನಗಳ ಕಾಲ 3 ಗ್ರಾಮಗಳಲ್ಲಿ
(www.vknews.com) : ಭಾರತ ಲಾಕ್ ಡೌನ್ ಆಗುವ 2 ದಿನ ಮೊದಲು ಗುಜರಾತಿನ ರಾಜ್ ಕೋಟಿನಿಂದ ನಿಸ್ಸಾನ್ ಮೈಕ್ರಾ ಕಾರಲ್ಲಿ ಹೊರಟ ಪುತ್ತೂರಿನ ಇಬ್ಬರು ಯುವಕರು ಗುಜರಾತ್-ಮಹಾರಾಷ್ಟ್ರ
ತುಮಕೂರು (www.vknews.com) : ರೈತರು ಬೆಳೆದಿರುವ ವಿವಿಧ ಬಗೆಯ ತರಕಾರಿಗಳನ್ನು ಕಾರ್ಪೊರೇಟರ್ ಒಬ್ಬರು ಸಗಟಾಗಿ ಖರೀದಿಸಿ, ನಿರ್ದಿಷ್ಟ ಸ್ಥಳದಲ್ಲಿ ಆ ತರಕಾರಿಗಳನ್ನು ಮಿನಿ ಮಾರುಕಟ್ಟೆ ರೂಪದಲ್ಲಿ ರಾಶಿಹಾಕಿ,
ತುಮಕೂರು (www.vknews.com) : ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜೀವನೋಪಾಯಕ್ಕೆ ತೊಂದರೆ ಅನುಭವಿಸುತ್ತಿರುವ ತುಮಕೂರು ನಗರದ ಭೀಮಸಂದ್ರ ಸುತ್ತಮುತ್ತಲಿನ ಸುಮಾರು ನೂರಕ್ಕೂ ಅಧಿಕ ಬಡಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ಮಾಜಿ
ಮುದ್ದೇಬಿಹಾಳ (www.vknews.com) : ಕೊರೊನಾ, ಲಾಕಡೌನ್ ಬಗ್ಗೆ ಜನಜಾಗೃತಿ ಮೂಡಿಸುವ ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಭಿಯಾನ ರವಿವಾರ ಎರಡನೇ ದಿನದಲ್ಲಿ ಮುಂದುವರೆದಿದೆ. ಸಂಘದ ಪದಾಧಿಕಾರಿಗಳಾದ
ತುಮಕೂರು (www.vknews.com) : ಅಂಧರ ಎರಡು ಕುಟುಂಬಗಳು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಆಹಾರಧಾನ್ಯವಿಲ್ಲದೆ ಸಂಕಷ್ಟದಲ್ಲಿವೆ ಎಂಬ ಸಂಗತಿ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದೊಡನೆ ಆ
(www.vknews.com) : ಕೇರಳದ ಕಾಸರಗೋಡಿನ ನಾಗರಿಕರಿಗೆ ಜಿಲ್ಲೆಗೆ ಪ್ರವೇಶಿಸುವುದನ್ನು ತಡೆಯಬೇಕೆಂಬ ಯುವ ಕಾಂಗ್ರೆಸ್ ಮುಂದಾಳು ಶ್ರೀ ಮಿಥುನ್ ರೈಯವರ ನಿಲುಮೆಯನ್ನು ಸಿಪಿಐ(ಎಂ) ಆಕ್ಷೇಪಿಸುತ್ತದೆ. ಕೋರೋನಾ ವೈರಸ್ ತಡೆಯುವ
(www.vknews.com) : ಹಿಂದು, ಮುಸ್ಲಿಂ ಕ್ರೈಸ್ತ,ನಾಸ್ತಿಕ ಆಸ್ತಿಕ,ಕರಿಯ,ಬಿಳಿಯ,ಬಡವ,ಶ್ರೀಮಂತ,ಹೆಣ್ಣು ,ಗಂಡು,ಹಿರಿಯ,ಕಿರಿಯ,ದೊರೆ,ಪ್ರಜೆ ಹೀಗೇ ಯಾರನ್ನೂ ಲೆಕ್ಕಿಸದೇ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿ ತನ್ನ ಅತಿಕ್ರಮಣವನ್ನು ಮುಂದುವರಿಸಿಕೊಳ್ಳತ್ತಲೇ ಇರುವ ಮಹಾಮಾರಿ ಕೋವಿಡ್ 19
ಮಂಗಳೂರು (www.vknews.com) : ಮಾರಕ ಕೊರೋನ ವೈರಸ್ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸಿರುವ ಈ ಸಂದರ್ಭದಲ್ಲಿ ,ನಮ್ಮ ದೇಶದಲ್ಲೂ ಈಗಾಗಲೇ ಲಾಕ್ ಡೌನ್ ಘೋಷಿಸಿ, ವೈರಸ್ ನಿಯಂತ್ರಣಕ್ಕೆ
ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್) : ತಹಶೀಲ್ದಾರ್ ಕೆ.ಆರುಂಧತಿ ಅವರ ನೇತೃತ್ವದಲ್ಲಿ ಆಹಾರ ಇಲಾಖೆಯ ಶಿರಸ್ತೆದಾರ್ ದನಲಕ್ಷೀ ಮತ್ತು ಸಿಬ್ಬಂದಿ ತಾಲ್ಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳ ಮೇಲೆ ಪ್ರತ್ಯೇಕವಾಗಿ ದಾಳಿ