(www.vknews.com) : ಜಗತ್ತಿನೆಲ್ಲೆಡೆ ಕೊವಿಡ್-19 ಎಂಬ ಮಹಾಮಾರಿಯ ಅಟ್ಟಹಾಸ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಮತ್ತು ಸಂಪೂರ್ಣ ರಕ್ಷಣೆ ನೀಡುವ ಲಸಿಕೆ ಇಲ್ಲದ ಕಾರಣದಿಂದಾಗಿ
(www.vknews.com) : ಇಂದು ಇಡೀ ವಿಶ್ವವನ್ನೇ ಕಾಡುತ್ತಿರುವ, ಸಾಂಕ್ರಾಮಿಕ ರೋಗವೆಂದು ಘೋಷಿಸಲ್ಪಟ್ಟ ಕೊರೊನಾವೈರಸ್ ಭೌಗೋಳಿಕವಾಗಿ ಘಾತೀಯ ವೇಗದಲ್ಲಿ ಹರಡುತ್ತಿದೆ. ಕರೋನವೈರಸ್ ನ ಮೊದಲ ಪ್ರಕರಣವನ್ನು ಚೀನಾದ ವುಹಾನ್
ದುಬೈ(www.vknews.in): ಯುಎಇಯಲ್ಲಿ ಇದುವರೆಗೂ ಒಟ್ಟು 43 ಮಂದಿ ಕೊವಿಡ್-19 ವೈರಸ್ ಗೆ ಬಲಿಯಾಗಿದ್ದು, ಇವರಲ್ಲಿ ಆರು ಮಂದಿ ಭಾರತೀಯರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಇಂದು
(ವಿಶ್ವ ಕನ್ನಡಿಗ ನ್ಯೂಸ್) : ಕೊರೋನ ವೈರಸ್ (COVID-19) ವಾಯು ಮೂಲಕ ಹರಡುವ ರೋಗವೇ? ಇದು ಕರೆನ್ಸಿ ನೋಟ್ ಅಥವಾ ನ್ಯೂಸ್ ಪೇಪರ್ ಮೂಲಕ ಹರಡಬಹುದೇ? ಇಂತಹ
(www.vknews.com) : ಅಮ್ಮೆಂಬಳ ಹೆಲ್ಪ್ ಲೈನ್ ವತಿಯಿಂದ ನಿನ್ನೆ ಅಮ್ಮೆಂಬಳ ಜಮಾಅತ್ ಗೊಳಪಟ್ಟ 53 ಕುಟುಂಬಗಳಿಗೆ ಸರಿ ಸುಮಾರು 2 ಲಕ್ಷದ 25 ಸಾವಿರ (ಎರಡು ಲಕ್ಷದ
ಕೊಪ್ಪಳ (www.vknews.com) : ಚಾಮಲಾಪುರ ಗ್ರಾಮದ ಶ್ರೀ ಕರಿಬಸವೇಶ್ವರ ಮಠದಿಂದ ದಿನಾಂಕ 15.4.2020 ರಿಂದ ಕೊಪ್ಪಳದ ನಗರದ ನಿರ್ಗತಿಕ ಜನರಿಗೆ ಹಾಗೂ ಸಂತ್ರಸ್ತರಿಗೆ ಊಟದ ವ್ಯವಸ್ಥೆ ಸ್ವಯಂಪ್ರೇರಿತರಾಗಿ
ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರು ಮತ್ತು ಬಿ. ಬಿ. ಎಂ. ಪಿ. ಯವರು ಕೊವಿಡ್ -19 ರೋಗ ಸಂಶಯಿತರನ್ನು ಕ್ವಾರೆಂಟೈನ್ ಗೆ ಪ್ರಯತ್ನ ಮಾಡುವ ಸಂದರ್ಭದಲ್ಲಿ
ವಲಸೆ ಅಸಂಘಟಿತಕಾರ್ಮಿಕರಿಗೆ ದಿನ ನಿತ್ಯ ಊಟ ಮಾಡುವ ಯೋಜನೆಗೆ ಧನಸಹಾಯ ನೀಡಿದ ತೆಕ್ಕಿಲ್ ಗ್ರಾಮೀಣಾಭಿರುದ್ಧಿ ಪ್ರತಿಷ್ಠಾನ
(www.vknews.com) : ಕೆಪಿಸಿಸಿ ಮಾಜಿ ಕಾರ್ಯದರ್ಶಿ ತೆಕ್ಕಿಲ್ ಗ್ರಾಮೀಣಾಭಿರುದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಮತ್ತು ಕುಟುಂಬಸ್ಥರ ವತಿಯಿಂದ ಕೋವಿಡ್ 19 ಕೊರೊನ ವೈರಸ್
ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಇಂದು ನೆಲ್ಲಿಕಟ್ಟೆ ಸರ್ಕಾರಿ ಶಾಲ ವಠಾರದಲ್ಲಿ ಯಂಗ್ ಬ್ರಿಗೇಡ್ ವತಿಯಿಂದ ಪುತ್ತೂರು ಆಶಾ ಕಾರ್ಯಕರ್ತೆ ಯರಿಗೆ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ವಿತರಣೆ
ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಯಲ್ಲಿ ಇಂದು ಸೋಮವಾರ 484 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,265ಕ್ಕೆ ಏರಿಕೆಯಾಗಿದೆ.