ಮಂಗಳೂರು ಕೋಟೆಕಾರ್ (www.vknews.com) : ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಅಜ್ಜಿನಡ್ಕ ಕೋವಿಡ್ 19 ಕೊರೋನಾ ವೈರಸ್ ಮಹಾಮಾರಿ ಯಿಂದ ದೇಶವು ತತ್ತರಿಸಿರುವಾಗ ಜನರ
ಮಂಗಳೂರು (www.vknews.com) : ಕೆ.ಸಿ.ರೋಡ್ SYS,SSF, ISABA RILIEF. K.C.ROAD (GCC) ಇದರ ವತಿಯಿಂದ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಕೆ.ಸಿ.ರೋಡ್ ಪರಿಸರದ ಅರ್ಹ ಕುಟುಂಬಗಳಿಗೆ ದಿನಾಂಕ
( ವಿಶ್ವ ಕನ್ನಡಿಗ ನ್ಯೂಸ್): ಜಗತ್ತಿನಾದ್ಯಂತ ಲೊಕ್ಡೌನ್ ನಡೆಯುತ್ತಿದ್ದು ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಂಡಿದೆ .ವಿದೇಶದಲ್ಲಿ ಸಾಕಷ್ಟು ಅದರಲ್ಲು ಗಲ್ಫ್ ರಾಷ್ಟ್ರಗಳಲ್ಲಿ ಭಾರತೀಯರು ಸಿಲುಕಿಹಾಕಿಕೊಂಡಿದ್ದು ಅವರ ರಕ್ಷಣೆಗೆ ಏರ್
(www.vknews.in)ಸರಕಾರಿ ಶಾಲೆಗಳು ಅಂದರೆ ಎಲ್ಲರಿಗೂ ಒಂದು ಪ್ರೀತಿಯ ಸೆಳೆತ. ನಾವು ಕಲಿತ ಶಾಲೆ ,ನಮಗೆ ಕಲಿಸಿದ ಶಿಕ್ಷಕರು ನಮ್ಮ ಗೆಳೆಯರು ಎನ್ನುವ ನೆನಪುಗಳ ಬುತ್ತಿಯನ್ನು ಎಲ್ಲರೂ ಬಿಚ್ಚಿ
ಉಡುಪಿ (www.vknews.com) : ಜಿಲ್ಲೆಯಲ್ಲಿ ಕೊರೋನಾ ಕೊನೆಯ ಪ್ರಕರಣ ದಾಖಲಾಗಿ ತಿಂಗಳಾಗುತ್ತಿದೆ. ಜಿಲ್ಲೆ ಮಟ್ಟಿಗೆ ಗ್ರೀನ್ ಝೋನ್ ಪ್ರದೇಶ ಇದೀಗ ದಾಖಲೆಯಲ್ಲಿ ಆಗುತ್ತಿದೆ. ಆದರೆ ಜಿಲ್ಲೆಯಲ್ಲಿ ಬಹುತೇಕ
ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ದಿನನಿತ್ಯ ಕೊವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದು, ಇಂದು ಈ ಮಾರಣಾಂತಿಕ ವೈರಸ್ 8 ಜನರನ್ನು ಬಲಿ ಪಡೆಯುವುದರ ಮೂಲಕ ಒಟ್ಟು ಮೃತರ ಸಂಖ್ಯೆ 152
ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಭಾರತೀಯ ಮೂಲದ ವೈದ್ಯರೊಬ್ಬರು ತಡರಾತ್ರಿಯ ಶಿಫ್ಟ್ ನಲ್ಲಿದ್ದರು. ಡ್ಯೂಟಿ ಮುಗಿದು 1 ಗಂಟೆ ಸುಮಾರಿಗೆ ಮರಳುತ್ತಿದ್ದಾಗ ದುಬೈ ಪೊಲೀಸರು ತಡೆದು
ನ್ಯೂಯಾರ್ಕ್ (ವಿಶ್ವ ಕನ್ನಡಿಗ ನ್ಯೂಸ್) : ಅಮೆರಿಕಾದಲ್ಲಿ ಮಾರಕವಾದ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಭಾರತೀಯ ಮೂಲದ ವೈದ್ಯರು ಮುಂಚೂಣಿಯಲ್ಲಿ ಇದ್ದಾರೆ. ಒಟ್ಟು ಚಿಕಿತ್ಸೆ ನೀಡುವುತ್ತಿರುವ ವೈದ್ಯರ
(www.vknews.com) : ಕೊರೋನಾ ಜ್ವರ ಎನ್ನುವ ರೋಗ ಕೊರೋನಾ ವೈರಾಣುವಿನ ಗುಂಪಿಗೆ ಸೇರಿದ ವೈರಾಣುವಿನಿಂದ ಬರುತ್ತದೆ. ಸಂಕ್ಷಿಪ್ತವಾಗಿ ಈ ರೋಗವನ್ನು ಕೋವಿಡ್-19 ಎಂದು ಕರೆಯಲಾಗುತ್ತದೆ. ಈ ವೈರಾಣು
ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಯಲ್ಲಿ ಇಂದು ಮಂಗಳವಾರ 541 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,380ಕ್ಕೆ ಏರಿಕೆಯಾಗಿದೆ.