ಮಂಗಳೂರು (www.vknews.com) : ಸೋಮೇಶ್ವರ ಬಟ್ಟಪಾಡಿ ಯಲ್ಲಿರುವ ಪ್ರಮುಖ ಕಾಲುಸಂಕ ಹಲವಾರು ವರ್ಷಗಳಿಂದ ಅಪಾದಲ್ಲಿದೆ ಸ್ಥಳೀಯ ಶಾಸಕರಲ್ಲೂ ಜನಪ್ರತಿನಿಧಿಗಳಲ್ಲೂ ಗ್ರಾಮಸ್ಥರು ವರ್ಷಗಳಿಂದ ಮನವಿ ಸಲ್ಲಿಸಿ ರೋಸಿಹೋಗಿದ್ದಾರೆ. ಕೆ.ಸಿ.ರೋಡ್
ಬಜಾಲ್ ಮಂಗಳೂರು (www.vknews.com) : ಭಾರೀ ಮಳೆಗೆ ಬಜಾಲ್ ಜಲ್ಲಿ ಗುಡ್ಡೆ ಬಜಾಲ್ ಗ್ರಾಮದ ಹರೀಶ್ ಎಂಬವರ ವಾಸ್ತವ್ಯದ ಮನೆಗೆ ಗುಡ್ಡೆ ಕುಸಿತಗೊಂಡು ಮನೆಯ ಗೋಡೆ ಕುಸಿದು
(www.vknews.com) : ಸುಳ್ಯ SKSSF ತುರ್ತು ಸೇವಾ ವಿಭಾಗ ವಿಖಾಯದ ತರಬೇತಿ ಹೊಂದಿದ ತಂಡವು ಈ ದಿನ ಮಡಿಕೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರನ್ನು ಭೇಟಿಯಾಗಿ
(www.vknews.com) : ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕೆ.ಸಿ.ಎಫ್ ಹಲವಾರು ಜನಪರ ಕಾರ್ಯಾಚರಣೆಗಳಮೂಲಕ ಸರ್ವರ ಆಶಾಕಿರಣವಾಗಿ ಮೂಡಿ ಬಂದಿದೆ.ಕೋವಿಡ್-19 ಪರಿಣಾಮವಾಗಿ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ ಅವರ ಸಮಸ್ಯೆಗಳಿಗೆ
ಕಾಪು (www.vknews.com) : ಕಾಪು ತಾಲೂಕಿನ ಮಲ್ಲಾರ್ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತ ಪಟ್ಟಿದ್ದು , ಈಕೆಯು ಸಾಮಾನ್ಯ ಮರಣ ಹೊಂದಿರುವರು ಎಂದು ಆಶಾ ಕಾರ್ಯಕರ್ತರ ವರದಿಯ ಮೇರೆಗೆ,
ಸೋಮವಾರಪೇಟೆ (www.vknews.com) : ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಗ್ರಾಮ ಪಟ್ಟಣಗಳು ಜಲಾವೃತಗೊಂಡಿತ್ತಲ್ಲದೇ, ಭೂಕುಸಿತ, ಮನೆ ಹಾನಿಗಳು ಸಂಭವಿಸಿತ್ತು. ಈ
(www.vknews.com) : ಭಾರತೀಯ ಪಠ್ಯ ಪುಸ್ತಕಗಳಲ್ಲಿ ಅತೀ ಹೆಚ್ಚು ಕಡೆಗಣಿಸಿದ ಇತಿಹಾಸ ಈ ಒಟ್ಟೋಮನ್ ಸಾಮ್ರಾಜ್ಯದ ವಿಷಯ, ನಮ್ಮ ಇತಿಹಾಸವೇ ತಿರುಚಿ ಹಾಕ್ತಾರೆ , ಮತ್ತೆ 600
ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಇಂದು 1599 ಮಂದಿ ಕೊರೊನಾ ಮುಕ್ತರಾಗುವುದರೊಂದಿಗೆ ಒಟ್ಟು ರೋಗಮುಕ್ತಿ ಹೊಂದಿದವರ ಸಂಖ್ಯೆ 2.5 ಲಕ್ಷ ದಾಟಿದೆ. ಇಂದು 1428 ಮಂದಿಗೆ ಕೊವಿಡ್ ದೃಢಪಡುವುದರೊಂದಿಗೆ