ಜಮ್ಮು ಕಾಶ್ಮೀರ (ವಿಶ್ವ ಕನ್ನಡಿಗ ನ್ಯೂಸ್): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಿಗಾಗಿ ದೇಶ, ವಿದೇಶಗಳಿಂದ ಹಣ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪದ ಹಿನ್ನಲೆಯಲ್ಲಿ ವಿವಿಧ
ಮಂಗಳೂರು(www.Vknews.in): ನಂದಾವರ ಸೇತುವೆಯ ಬಳಿ ತ್ಯಾಜ್ಯಗಳ ರಾಶಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಜನ ಸಂಚಾರಕ್ಕೇ ತೊಂದರೆ ಉಂಟಾಗುತ್ತಿದೆ. ಇಂದು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ)ರ ಜನ್ಮ ದಿನಾಚರಣೆಯ ಪ್ರಯುಕ್ತ
(ವಿಶ್ವ ಕನ್ನಡಿಗ ನ್ಯೂಸ್ ): ಪ್ರಸ್ತುತ ಐಪಿಎಲ್ ಸೇರಿದಂತೆ ದೇಶಿಯ ಪಂದ್ಯಾವಳಿಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದರು ಸೂರ್ಯಕುಮಾರ್ ಯಾದವ್ ಅವರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ದೊರಕದೆ
ಉಡುಪಿ,(ವಿಶ್ವ ಕನ್ನಡಿಗ ನ್ಯೂಸ್ ): ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಅಕ್ಟೋಬರ್ 29 ರಂದು ಆಚರಿಸಲಾಗುತ್ತಿದ್ದು, ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರುವುದು ಸಾಮಾನ್ಯವಾಗಿದ್ದು,
ಇಸ್ಲಾಮಾಬಾದ್(ವಿಶ್ವ ಕನ್ನಡಿಗ ನ್ಯೂಸ್): ಹೊಸ ಮಂದಿರವನ್ನು ಕಟ್ಟಲು ಅನುಮತಿಯನ್ನು ನೀಡುವಂತೆ ಪಾಕಿಸ್ತಾನ ಸರಕಾರಕ್ಕೆ ಧಾರ್ಮಿಕ ಸಭೆ ಸೂಚಿಸಿದೆ.ಈ ನಡೆಯನ್ನು ಹಿಂದೂ ಮುಖಂಡ,ಸಂಸತ್ ಸದಸ್ಯ ಲಾಲ್ ಮಲ್ಹಿ ಸ್ವಾಗತಿಸಿದ್ದಾರೆ.ಪಾಕಿಸ್ತಾನದ
ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ಝಖರಿಯ್ಯಾ ಜುಮಾ ಮಸ್ಜಿದ್ ಬೆಳ್ಳಾರೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ)ರವರ ಜನ್ಮ ದಿನಾಚರಣೆ ಯ ಅಂಗವಾಗಿ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು. ಮಸೀದಿಯ ಆಡಳಿತಾಧಿಕಾರಿ
ದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಸಾಂಕ್ರಾಮಿಕ ಸಂಕಷ್ಟದ ಸಂದರ್ಭದಲ್ಲೂ ಭಾರತದ ಗಡಿ ನುಸುಳಿದ ಚೀನಾ ಈ ಮೂಲಕ ತನ್ನ ವಿಸ್ತರಣೆಯ ದುರಾಸೆಯನ್ನು ತೋರಿಸಿಕೊಟ್ಟಿದೆ.ಭಾರತದ ಇದನ್ನು ಎದುರಿಸಲು ಮತ್ತಷ್ಟು ಶಕ್ತಿಯುತವಾಗಬೇಕಿದೆ,ನೆರೆಯ
ವಿಶ್ವಕನ್ನಡಿಗ ನ್ಯೂಸ್: ಕ್ರಿ.ಶ.571 ಏಪ್ರಿಲ್, ಅರೇಬಿಯಾದ ಮಣ್ಣಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಜನರ ಮದ್ಯೆ ಕದನ ನಡೆಯುತ್ತಿದ್ದು, ಕೊಲೆ ಸುಲಿಗೆ ಅತ್ಯಾಚಾರ ಅನಾಚಾರಗಳು ವ್ಯಾಪಕವಾಗಿದ್ದ ಕಾಲವದು.ವಿಗ್ರಹರಾಧನೆ ಸಾಮಾನ್ಯವಾಗಿದ್ದ ಕಾಲವದು.ಹೆಣ್ಣು