(www.vknews.com) : ಜಗತ್ತನ್ನೇ ಅಕ್ಷರಸಹ ಬೆಚ್ಚಿಬೀಳಿಸಿದ ಮಹಾಮಾರಿ ಕೊರೋನ ಎಂಬ ಸಾಂಕ್ರಾಮಿಕ ರೊಗದಿಂದ ನಮ್ಮ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು 21 ದಿವಸಗಳ ಕಾಲ ಲಾಕ್ ಡೌನ್ ನ್ನು ಘೋಷಿಸಿದ್ದರು. ಇದನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡಿದ ನಮ್ಮ ಜನತೆಗೆ ಇನ್ನೂ ಮುಂದುವರಿಯುವ ಲಾಕ್ ಡೌನ್ ನ್ನು ಪಾಲಿಸಲು ಬಹಳ ಸುಲಭವಾಗಬಹುದು. ಸರಕಾರದ ನಿರ್ದೇಶನದಂತೆ ಕ್ವಾರಂಟೈನ್ ನಲ್ಲಿದ್ದು ಕೋವಿಡ್ನ ವಿರುದ್ಧ ಹೋರಾಟ ನಡೆಸಬೇಕಾಗಿದೆ. ಜನರು ಸ್ವಯಂ ಜಾಗೃತರಾಗಿ ಮನೆಯಲ್ಲೇ ಇದ್ದುಕೊಂಡು ಸಹಕರಿಸಿದರೆ ಕೊರೋನ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಬಹುದು.
ಮುಹಮ್ಮದ್ ಸುಹೂದ್, ಗಡಿಯಾರ
ಜನರು ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಯಿದೆ. ಇನ್ನೂ ಇದೇ ಸ್ಥಿತಿಯಲ್ಲಿ ನಮ್ಮ ದೇಶ ಮುಂದುವರಿಯುವುದಾದರೆ ಖಂಡಿತವಾಗಿಯೂ ಭಾರತದ ಆರ್ಥಿಕ ಸ್ಥಿತಿ ಕುಂಠಿತಗೊಳ್ಳುವ ಸಾಧ್ಯತೆಯಿದೆ.
ಮುಹಮ್ಮದ್ ಸುಹೂದ್, ಗಡಿಯಾರ ವಿದ್ಯಾರ್ಥಿ, ನೂರುಲ್ ಹುದಾ ಮಾಡನ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.