ಕೊಡಗು(ವಿಶ್ವಕನ್ನಡಿಗ ನ್ಯೂಸ್): ಮರ್ಕಝಲ್ ಹಿದಾಯ ವಿದ್ಯಾಸಂಸ್ಥೆ ಕೊಟ್ಟಮುಡಿ ಕೊಡಗು ಸಂಸ್ಥೆಯ ವತಿಯಿಂದ ಮರ್ಕಝುಲ್ ಹಿದಾಯ ಮೀಡಿಯಾ ಮತ್ತು ಕಮ್ಯುನಿಕೇಶನ್ ಯೂಟ್ಯೂಬ್ ಚೆನಾಲ್ ತಾ.6.5.2020 ರಂದು ಬಹು.ಜಾಫರ್ ಸ್ವಾದಿಕ್ ತಂಘಳ್ ರವರು ಉದ್ಘಾಟನೆಯನ್ನು ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಶೈಖುನಾ ಮುಹಮ್ಮದ್ ಉಸ್ತಾದ್ ಎಡಪಲ ಮತ್ತು ಇಸ್ಮಾಯಿಲ್ ಸಖಾಫಿ ಕೊಂಡಂಗೆರಿಯವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸೌದಿ ಅರೇಬಿಯಾದಿಂದ ಅಬ್ದುಲ್ ಕಾದರ್ ತಂಘಳ್ ಅಯ್ಯಂಗೇರಿ, ಯುಎಇ ಯಿಂದ ಅಬ್ದುಲ್ ಜಲೀಲ್ ನಿಝಾಮಿ ಉಸ್ತಾದ್ ಏರುಮಾಡ್, ಒಮಾನ್ ನಿಂದ ಸೈಯಿದ್ ಆಬಿದ್ ಅಲ್ ಹೈದ್ರೋಸ್ ಏರುಮಾಡ್, ಬಹರೈನ್ ನಿಂದ ಅಲಿ ಮುಸ್ಲಿಯಾರ್ ಚೇರಿಯಪರಂಬು, ಕುವೈತ್ ನಿಂದ ಇಸ್ಮಾಯಿಲ್ ಅಯ್ಯಂಗೇರಿ, ಕತಾರ್ ನಿಂದ ಉಮಾರುಲ್ ಫಾರೂಕ್ ಸಕಾಫಿ ಹಾಗೂ ಶಿಯಬುದ್ದಿನ್ ನುರಾನಿ ಉಸ್ತಾದ್ ಶುಭಹಾರೈಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.