(ವಿಶ್ವ ಕನ್ನಡಿಗ ನ್ಯೂಸ್) ಕಳೆದ ಎಂಟು ವರ್ಷದಿಂದ ಭಾರತದ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಉಗ್ರ ರಿಯಾಜ್ ನಾಯ್ಕೂ ಅವನನ್ನ ಎರಡು ದಿನಗಳ ಹಿಂದೆ ವಿಶೇಷ ಭದ್ರತಾ ಪಡೆಯ ಕಮಾಂಡೋಗಳು ಆತನ ಹುಟ್ಟೂರಲ್ಲೇ ಏನ್ ಕೌಂಟರ್ ಮಾಡಿ ಕೊಂದು ಹಾಕಿದೆ .ಇದು ಕಾಶ್ಮೀರದಲ್ಲಿ ಶಾಂತಿ ನೆಲೆಸುವ ದೃಷ್ಟಿಯಲ್ಲಿ ಭಾರತೀಯ ಪಡೆಗಳ ದೊಡ್ಡ ಯಶಸ್ಸು ಎಂದು ಪರಿಣಿತರು ಹೇಳಿದ್ದಾರೆ .
ಪಾಕಿಸ್ತಾನದ ಹಿಜ್ಬುಲ್ ಕಮಾಂಡರ್ ರಿಯಾಜ್ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವಲ್ಲಿ ಮಹತ್ವದ ಕೆಲಸಗಳನ್ನು ಮಾಡುತ್ತಿದ್ದ ಹಾಗು ಸಾಕಷ್ಟು ಯುವಕರನ್ನು ಸೆಳೆದುಕೊಂಡಿದ್ದ .ಈತನ ಹತ್ಯೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದ ಸೇನಾಪಡೆ ಕೊನೆಗು ಯಶಸ್ವಿಯಾಗಿದೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.