(www.vknews.com) : ಬಿಷಪ್ ಸಾರ್ಜೆಂಟ್ ಸ್ಮಾರಕ ಚರ್ಚ್ ತೊಕ್ಕೊಟ್ಟು ಇದರ ಆಡಳಿತ ಮಂಡಳಿಯ ಸದಸ್ಯರಾದ ಸ್ಟೀವನ್ ಸೋನ್ಸ್ ಇವರ ಕೋರಿಕೆ ಮೇರೆಗೆ , ಶ್ರೀ ನಾಸೀರ್ ಸಾಮಣಿಗೆ ಜಿಲ್ಲಾ ಪ್ರದಾನ ಕಾರ್ಯದರ್ಶಿ ದ.ಕ ಜಿಲ್ಲಾ ಯುವ ಕಾಂಗ್ರೆಸ್, ಇವರು ಇಂದು ಸಿ .ಎಸ್. ಐ ಬಿಷಪ್ ಸಾರ್ಜೆಂಟ್ ಸ್ಮಾರಕ ಚರ್ಚ್ ತೊಕ್ಕೊಟ್ಟು ಇದರ ಕೆಲವು ಬಡ ಕುಟುಂಬಗಳಿಗೆ ಫುಡ್ ಕಿಟ್ ನು ಚರ್ಚ್ ನ ಸಭಾ ಪಾಲಕರಾದ ರೆವ್! ಫಾದರ್ ಪ್ರಭುರಾಜ್ ಇವರಲ್ಲಿ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಇಲ್ಯಾಸ್ ಕುತ್ತಾರ್ ಚರ್ಚ್ ನ ಆಡಳಿತ ಮಂಡಳಿಯ ಸದಸ್ಯರಾದ ವಿನಯ್ ಕುಂದರ್, ಯುವಜನ ಕೂಟದ ಉಪಾಧ್ಯ ಶರಾದ ಕೆವಿನ್ ಮತ್ತು ಕೆಲವು ಸದಸ್ಯರು ಉಪಸ್ಥಿತರಿದ್ದರು, ದೇವರು ಇವರ ಈ ಸಮಾಜ ಮುಖಿ ಕಾರ್ಯಕಾಗಿ ಇವರನ್ನು ಆಶೀರ್ವದಿಸಲಿ ಮತ್ತು ಇವರ ರಾಜಕೀಯ ಭವಿಷ್ಯವು ಉತ್ತಮವಾಗಿರಲೆಂದು ರೆ! ಫಾದರ್ ಪ್ರಭುರಾಜ್ ಇವರು ಪ್ರಾರ್ಥಿಸಿದರು ಮತ್ತು ಇವರ ಸಹಾಯಕಾಗಿ ಚರ್ಚ್ ನ ಆಡಳಿತ ಮಂಡಳಿ ಧನ್ಯವಾದಗಳನು ಸಲ್ಲಿಸಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.