(www.vknews.in)ಮಂಗಳೂರು:-ಮೂಡಬಿದ್ರೆ ಇಲ್ಲಿನ ಘಟಕಕ್ಕೆ ರವಿವಾರ ಬೆಳಿಗ್ಗೆ ಭೇಟಿ ನೀಡಿದ ದ.ಕ ಜಿಲ್ಲಾ ಸಮಾದೇಷ್ಠರಾದ ಡಾ||ಮುರಲೀ ಮೋಹನ್ ಚೂಂತಾರುರವರು ಪೋಲಿಸ್ ಇಲಾಖೆಯೊಂದಿಗೆ ಕೊರೋನ ವಾರಿಯರ್ ಆಗಿ ಕೆಲಸ ನಿರ್ವಹಿಸುವ ಎಲ್ಲ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ಸಿಬ್ಬಂದಿಯ ಕಷ್ಟ ಕಾಲದಲ್ಲಿ ಇಲಾಖೆ ನಿಮ್ಮೂಂದಿಗೆ ಕೈ ಜೋಡಿಸಲಿದೆ ಎಂದು ಗೃಹರಕ್ಷಕರಿಗೆ ಆತ್ಮಸ್ಥೈರ್ಯ ತುಂಬಿದರು ನಂತರ ಘಟಕದ 45 ಗೃಹರಕ್ಷಕರಿಗೆ ಮೂಡಬಿದ್ರೆ ಠಾಣಾ ಆವರಣದಲ್ಲಿ ತಲಾ 10 KG ಅಕ್ಕಿ ಕಿಟ್ ವಿತರಿಸಿದರು
ಈ ಸಂದರ್ಭದಲ್ಲಿ ಮೂಡಬಿದ್ರೆ ಠಾಣೆಯ ವೃತ್ತ ನೀರಿಕ್ಷಕರಾದ ದಿನೇಶ್ ಕುಮಾರ್,ಮೂಡಬಿದ್ರೆ ಘಟಕದ ಘಟಕಾಧಿಕಾರಿ ಪಾಂಡುರಾಜ್,ಘಟಕದ 45 ಗೃಹರಕ್ಷಕರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.