(www.vknews.com) : ಪ್ರಸ್ತುತ ಲಾಕ್ ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿ ಸಮಸ್ಯೆಗಳ ಕುರಿತಾಗಿ ಸರ್ಕಾರವು ಗಮನಹರಿಸುವ ಮೂಲಕ ವಿದ್ಯಾರ್ಥಿಗಳ ಪರ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ದ.ಕ.ಜಿಲ್ಲಾ NSUI ವತಿಯಿಂದ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕರವರ ನೇತೃತ್ವದಲ್ಲಿ ಪ್ರಾರಂಭಗೊಂಡಿರುವ “ನಾನು ವಿದ್ಯಾರ್ಥಿ, ನನ್ನ ಭವಿಷ್ಯದ ರಕ್ಷಣೆ ಸರ್ಕಾರದ ಹೊಣೆ” ಎಂಬ ಶೀರ್ಷಿಕೆಯ ಪೋಸ್ಟರ್ ಅಭಿಯಾನ ದಕ್ಷಿಣ ಕನ್ನಡ ಜಿಲ್ಲಾ NSUl ಅಧ್ಯಕ್ಷರಾದ ಅಬ್ದುಲ್ ಬಿನ್ನ್ ಅವರ ಕರೆಯ ಮೇರೆಗೆ ರಾಜ್ಯ ನಾಯಕರಾದ ಫಾರೋಕ್ ಬಾಯೆಬೆ, ಮತ್ತು ಹಾಗೂ ಜಿಲ್ಲಾ ಕಾರ್ಯದರ್ಶಿ ಸವಾದ್ ಸುಳ್ಯ, ಉಪಾಧ್ಯಕ್ಷರಾದ ಅನ್ವೀತ್ ಕಟೀಲ್, ಪವನ್ ಶಾಳಿಯಾನ್, ಅವರ ನಿರ್ದೇಶನದಂತೆ
ಪುತ್ತೂರು ತಾಲೂಕು NSUl ಉಪಾಧ್ಯಕ್ಷ ಝೈನ್ ಆತೂರು ಅವರ ನೇತೃತ್ವದಲ್ಲಿ ಪುತ್ತೂರು ತಾಲೂಕು ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳು ಪೋಸ್ಟರ್ ಅಭಿಯಾನ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು
ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು..
ಝೈನ್ ಆತೂರು ಉಪಾಧ್ಯಕ್ಷ NSUl ಪುತ್ತೂರು ತಾಲೂಕು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.