ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಸಾಮಾಜಿಕ ಸೇವೆಯಲ್ಲಿ ಜನಪ್ರಶಂಸೆಗೆ ಪಾತ್ರರಾಗಿ, ಕೋವಿಡ್-19 ನೆಪದಲ್ಲಿ ಲಾಕ್-ಡೌನ್ ಸಂದರ್ಭದಲ್ಲಿ ಹಲವಾರು ಅರ್ಹ ಕುಟುಂಬಗಳಿಗೆ, ಅರ್ಹ ಸಹಾಯಸ್ತವನ್ನು ಚಾಚಿ ನಿಷ್ಕಳಂಕೆ ಸೇವೆಯಲ್ಲಿ ಮುನ್ನುಗುತ್ತಿದೆ.
ಬಡ ಕುಟುಂಬಗಳಲ್ಲೂ ಈದ್-ದಿನ ಸಂತಸಮಯವಾಗಲಿ ಎಂಬ ನಿಟ್ಟಿನಲ್ಲಿ ಸುಮಾರು 30 ಕುಟುಂಬಗಳಿಗೆ 28ನೇ ವರ್ಷದ ಈದ್ ಕಿಟ್, ಶಾಖಾ ಅಧ್ಯಕ್ಶರಾದ ಆಸಿಫ್ ಬೆಟ್ಟಂಪಾಡಿ ಇವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ಫಿನ ರಾಜ್ಯ ನಾಯಕರಾದ ಅಬ್ದುಲ್-ರಹ್ಮಾನ್ ಮೊಗರ್ಪಣೆ, ಜಿಲ್ಲಾ ನಾಯಕರಾದ ಶೆಮೀರ್ ಮೊಗರ್ಪಣೆ ಅದೇ ರೀತಿ ರಿಲೀಫ್ ಮುಂದಾಳು ಶರೀಫ್ ಜಯನಗರ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.