ಓಕುಳಿ ಅಡಿ ಹೋಗಿಯಾನ ಬಾನಲಿ ಪಡುವಣ ಆಟವ ಮುಗಿಸಿದ ನೇಸರ ಕತ್ತಲು ತಂದಾನ ಜಗಕೆ ಬೇಸರ ಸುತ್ತಲೂ ನೋಡಿರಿ ಹೊಂಬಣ್ಣ
ಹಾರಾಟವಾ ಹಕ್ಕಿಗಳಾ ನೋಡರನ್ನ ಚಿಲಿಪಿಲಿ ಗುಟ್ಟುತ್ತಾವ ಮನಸಿಂದ ಮರಿಗಳಿಗೆ ಉಣಿಸತ್ತಾವ ಬಾನಾಡಿ ಗುಮ್ಮನು ಕೂಗುತ್ತವ ರಾತ್ರಿಯಲಿ
ಅಮ್ಮನು ಹೇಳುತ್ತಾಳ ಮಗನನ್ನ ಮಕ್ಕಳು ಕಾಯುತ್ತವಾ ತಿಂಡಿಯನ್ನ ಮಡದಿಯು ಕಾಯುತಾಳ ಇನಿಯನ್ನ ಮತ್ತಕಾಷಿಣಿ ಕಾಯುತಾಳ ಪ್ರಿಯಕರನ್ನ
~ಚಾರ ಪ್ರದೀಪ ಹೆಬ್ಬಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.