(www.vknews.com) : SKSSF ವಳಚ್ಚಿಲ್ ಯುನಿಟ್ ವತಿಯಿಂದ ಆಟೋ , ಟ್ಯಾಕ್ಸಿ ಚಾಲಕರಿಗೆ ರೂ 5000 ಪರಿಹಾರ ಧನ ಪಡೆಯುವ ಫಲಾನುಭವಿಗಳಿಗೆ ಉಚಿತ ಆನ್ಲೈನ್ ಸೇವೆಯು ವಳಚ್ಚಿಲ್ ಪದವು ಮಲಾರ್ ಭಾವಕ ಅವರ ಅಂಗಡಿ ಕಟ್ಟಡ ದಲ್ಲಿ ನಿರೀಕ್ಷೆಗೂ ಮೀರಿ ಅತ್ಯಂತ ಯಶಸ್ವಿಯಾಗಿ ನಡೆಯಿತು ಬಹು ಅಬ್ದುಲ್ ರಶೀದ್ ಹನೀಫಿ ವಳಚ್ಚಿಲ್ ಪದವು ಅವರು ದುಃಅ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಲ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಸಬೀರ್ ವಳಚ್ಚಿಲ್ ಪದವು SKSSF ವಳಚ್ಚಿಲ್ ಯುನಿಟ್ ಅಧ್ಯಕ್ಷರಾದ ದಾವೂದ್ ಪ್ರ ಕಾರ್ಯದರ್ಶಿ ಹಾರಿಸ್ ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ರಾದ ಶಮೀರ್ ಶಾನ್ ಪ್ರ ಕಾರ್ಯದರ್ಶಿ ಅಬ್ದುಲ್ ಮಾಲಿಕ್ SKSSF ಅಡ್ಯಾರ್ ಕಣ್ಣೂರ್ ಕ್ಲಸ್ಟರ್ ಅಧ್ಯಕ್ಷರಾದ ನಜಿರ್ ವಳಚ್ಚಿಲ್ ಪದವು SKSSF ವಳಚ್ಚಿಲ್ ಯೂನಿಟ್ ಇದರ ಸೈಬರ್ ವಿಂಗ್ ಮುಖ್ಯಸ್ಥರಾದ ನಸೀಬ್ CH ಮತ್ತು ಫರಾಝ್ ವಳಚ್ಚಿಲ್ , ಪದವು ರಫೀಕ್ ಗೂಡಿನಬಳಿ ಸಿನಾನ್ ದಾರಿಮಿ ಹಾಗೂ ಊರಿನ ಮತ್ತು ಆಸು ಪಾಸಿನ ಅನೇಕ ಜನರು ಪಾಲ್ಗೊಂಡರು.
SKSSF ವಳಚ್ಚಿಲ್ ಯೂನಿಟ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.