ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಎಸ್ ಕೆ ಯಸ್ ಯಸ್ ಫ್ ಮಾರಿಪಳ್ಳ ಯುನಿಟ್ ವತಿಯಿಂದ ವಿಶ್ವ ಪರಿಸರ ದಿನವನ್ನು ಗಿಡಗಳನ್ನು ನಡುವುದರ ಮೂಲಕ SKSSF ಪರಂಗಿಪೇಟೆ ಕ್ಲಷ್ಟರ್ ಅದ್ಯಕ್ಷರಾದ ಇಸ್ಮಾಯಿಲ್ ಅಝಹರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ SKSSF ಮಾರಿಪಳ್ಳ ಯುನಿಟ್ ಅದ್ಯಕ್ಷರಾದ ಅಬ್ದುಲ್ಲಾ MKB, ಉಫಾದ್ಯಕ್ಷರಾದ ಇಮ್ರಾನ್ IS, ಮಾರಿಪಳ್ಳ ಸಂಘಟನಾ ಕಾರ್ಯದರ್ಶಿ ಲತೀಪ್ ಮಲಾರ್, ಕೋಶಾದಿಕಾರಿ ಜಲೀಲ್ ಮಾರಿಪಳ್ಳ, ಅಸ್ಪಾಕ್ ಮಾರಿಪಳ್ಳ ಹಾಗೂ ಮನ್ಸೂರ್ MH ಉಪಸ್ಥಿತಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.