ಕವನಗಳು : (www.vknews.com)
ಪ್ರೀತಿಗೆ ಹೆಸರುವಾಸಿಯಾದ ಧ್ರುವ ಕನ್ನಡ ಚಿತ್ರರಂಗದ ಕುವರ ವಾಯುಪುತ್ರ ನಿನ್ನ ಮೊದಲ ಚಿತ್ರ ಕಣ್ಣಲಿ ಕೋಟಿ ಕನಸುಗಳ ಸರದಾರ
ಜೇನುಗೂಡಿನಂತೆ ಸರ್ಜಾ ಕುಟುಂಬ ಪ್ರೀತಿ-ವಾತ್ಸಲ್ಯದ ಅಪರೂಪದ ಪೋರ ಯಾವ ಮಾರಿಕಣ್ಣು ಬಿತ್ತೋ ಕ್ರೂರ ಕಣ್ಣುಮುಚ್ಚಿ ಕುಳತೀಯಲ್ಲೋ ಈಶ್ವರ
ಪ್ರೀತಿಸಿ ಮದುವೆಯಾದ ಧೀರ ಚಿರು ಮದುವೆಯಾಗಿ ಬರೀ ಎರಡು ವರ್ಷ ಮೇಘನಾ ಕಂದಮ್ಮನ ಹೊತ್ತ ಹರುಷದ ಕ್ಷಣ ಕಣ್ತುಂಬಿಕೊಳ್ಳದೆ ಹೋದ ಆ ನತದೃಷ್ಟ
ಚಿರಂಜೀವಿಯ ಆ ನೆನಪು ಚಿರಾಯು ಬಾರದ ಊರಿಗೆ ನಿನ್ನಯ ಪಯಣ ಚಿರು ಅಕಾಲಿಕ ಸಾವು ಎಲ್ಲರಿಗೂ ದಿಗ್ಬ್ರಮೆಯು ಅಭಿಮಾನಿಗಳ ಪ್ರೀತಿಗೆ ಮತ್ತೆ ಹುಟ್ಟಿ ಬಾ ನೀನು
ಸುನಿತಾ. ಎಸ್. ಪಾಟೀಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.