ಜೆದ್ದಾ(www.vknews.in): ಕಳೆದೆರಡು ವಾರಗಳಿಂದ ಮರುಭೂಮಿ ನಾಡಿನಲ್ಲಿ ಅನಿಯಂತ್ರಿತವಾಗಿ ಕೊವಿಡ್ ಹರಡುತ್ತಿದ್ದು, ನಾಗರೀಕರು ಹಾಗೂ ವಿದೇಶಿಗಳ ಅಸಹಕಾರ ಹಾಗೂ ನಿರ್ಲಕ್ಷವೇ ಈ ರೀತಿಯ ಸಾಮುದಾಯಿಕ ಹರಡುವಿಕೆಗೆ ಕಾರಣವಾಗಿದೆ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವ ತೌಫೀಕ್ ಅಲ್ ರಬೀ ಹೇಳಿದ್ದಾರೆ. ಕೊವಿಡ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಸೌದಿಯಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಸಾಧ್ಯತೆಯ ಕುರಿತು ಆರೋಗ್ಯ ಸಚಿವರು ಮುನ್ಸೂಚನೆ ನೀಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.