ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಎಸ್ಕೆಎಸ್ಸೆಸ್ಸೆಫ್ ಇಬಾದ್ ಬಂಟ್ವಾಳ ವಲಯ ಸಮಿತಿ ವತಿಯಿಂದ ಅಲ್-ವಾಖಿಅ ಅಭಿಯಾನದ ಉಧ್ಘಾಟಮಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಂಗಮ ನಾಳೆ (ಜೂನ್ 21 ಭಾನುವಾರ) ಬೆಳಿಗ್ಗೆ 10 ಗಂಟೆಗೆ ಮಿತ್ತಬೈಲ್ ಉಸ್ತಾದ್ ಮನೆಯಲ್ಲಿ ನಡೆಯಲಿದೆ ಎಂದು ಇಬಾದ್ ಚೆಯರ್ಮೆನ್ ಖಲೀಲ್ ದಾರಿಮಿ ಆಲಡ್ಕ ಹಾಗೂ ಕನ್ವೀನರ್ ಇಮ್ರಾನ್ ಮಜಲೋಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.