ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಎಸ್ಕೆಎಸ್ಸೆಸ್ಸೆಫ್ ಇಬಾದ್ ಬಂಟ್ವಾಳ ವಲಯ ಸಮಿತಿ ವತಿಯಿಂದ ನಾಳೆ (ಜೂನ್ 21) ರಂದು ನಿಗದಿಯಾಗಿದ್ದ ಅಲ್-ವಾಖಿಅ ಅಭಿಯಾನದ ಉಧ್ಘಾಟಮಾ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಂಗಮ ಕಾರ್ಯಕ್ರಮ ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಲಾಗಿದೆ.
ಇಬಾದ್ ಕಾರ್ಯಕರ್ತರು ಸಹಕರಿಸುವಂತೆ ಇಬಾದ್ ಚೆಯರ್ಮೆನ್ ಖಲೀಲ್ ದಾರಿಮಿ ಆಲಡ್ಕ ಹಾಗೂ ಕನ್ವೀನರ್ ಇಮ್ರಾನ್ ಮಜಲೋಡಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.