(www.vknews in)
ಉಪ್ಪಿನಂಗಡಿ:-ಇಲ್ಲಿನ ಪುಲಿತ್ತಡಿ ಸಮೀಪದ ನೆಡ್ಚಿಲ್ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಅಪಾಯಕಾರಿಯಾಗಿ ವಾಲಿಕೊಂಡು ಬಿಳುವ ಸ್ಥಿತಿಯಲ್ಲಿದ್ದ ಮರವನ್ನು ಉಪ್ಪಿನಂಗಡಿ ಕಂದಾಯ ನೀರಿಕ್ಷಕರಾದ ವಿಜಯ್ ವೀಕ್ರಮ್ ರವರ ಸೂಚನೆಯ ಮೇರೆಗೆ ಪುತ್ತೂರು ತಹಶೀಲ್ದಾರ್ ನೇತೃತ್ವದ ಉಪ್ಪಿನಂಗಡಿ ಗೃಹರಕ್ಷಕದಳದ ಪ್ರವಾಹರಕ್ಷಣಾತಂಡದ ಸದಸ್ಯರು ಮರಕತ್ತರಿಸುವ ಯಂತ್ರದ ಮೂಲಕ ತೆರವುಗೊಳಿಸಿದರು ಮರತೆರವು ಕಾರ್ಯದಲ್ಲಿ ಗೃಹರಕ್ಷಕದಳ ಪ್ರಭಾರ ಘಟಕಾಧಿಕಾರಿ ದಿನೇಶ್.ಬಿ,ಸಹಾಯಕ ಸೆಕ್ಷನ್ ಲೀಡರ್ ಜನಾರ್ದನ ಆಚಾರ್ಯ, ವಸಂತ. ಕೆ,ತಾಲೂಕು ಆಡಳಿತದ ಈಜುಗಾರ ಸುದರ್ಶನ್ ನೆಕ್ಕಿಲಾಡಿ, ಸ್ಥಳೀಯ ನಿವಾಸಿ ಕೊರಗಪ್ಪ ಗೌಡ ಭಾಗವಹಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.