(www.vknews.com) : ದೇರಳಕಟ್ಟೆ ಅಜ್ಜಿನಡ್ಕ 48 ವರ್ಷ ಪ್ರಾಯದ ಕೊರೋಣ ಪೀಡಿತ ವ್ಯಕ್ತಿಯ ಮೃತ ದೇಹದ ಅಂತ್ಯಸಂಸ್ಕಾರವನ್ನು ಉಳ್ಳಾಲ ಮುಕ್ಕಚೇರಿ ತೌಹೀದ್ ದಫನ ಭೂಮಿಯಲ್ಲಿ ಮಸೀದಿ ಆಡಳಿತ ಸಮಿತಿ ಸಹಕಾರದೊಂದಿಗೆ ಪಾಪ್ಯುಲರ್ ಫ್ರಂಟ್ ನ ರಫೀಕ್ ಉಳ್ಳಾಲ ನೇತೃತ್ವದ ತಂಡ ಇಂದು ನೆರವೇರಿಸಿತು.
ಉಳ್ಳಾಲ ಪಂಡಿತ್ ಹೌಸ್ ನ 58 ವರ್ಷ ಪ್ರಾಯದ ಕೊರೋಣ ಪೀಡಿತ ಮಹಿಳೆ ಮೃತ ದೇಹದ ಅಂತ್ಯಸಂಸ್ಕಾರವನ್ನು ಮುಕ್ಕಚೇರಿ ತೌಹೀದ್ ದಫನ ಭೂಮಿಯಲ್ಲಿ ಮಸೀದಿ ಆಡಳಿತ ಸಮಿತಿ ಸಹಕಾರದೊಂದಿಗೆ ಪಾಪ್ಯುಲರ್ ಫ್ರಂಟ್ ನ ರಫೀಕ್ ಉಳ್ಳಾಲ ನೇತೃತ್ವದ ತಂಡ ಇಂದು ನೆರವೇರಿಸಿತು.
ಕಾಟಿಪಳ್ಳ ದ 55 ವರ್ಷ ಪ್ರಾಯದ ಕೊರೋಣ ಪೀಡಿತ ವ್ಯಕ್ತಿಯ ಮೃತ ದೇಹದ ಅಂತ್ಯಸಂಸ್ಕಾರವನ್ನುಕಾಟಿಪಳ್ಳ ಈದ್ಗಾ ಮಸೀದಿ ದಫನ ಭೂಮಿಯಲ್ಲಿ ಮಸೀದಿ ಆಡಳಿತ ಸಮಿತಿ ಸಹಕಾರದೊಂದಿಗೆ (ನಿನ್ನೆ 9/7/20) ಪಾಪ್ಯುಲರ್ ಫ್ರಂಟ್ ನ ರಮೀಝ್ ಕುದ್ರೋಳಿ ನೇತೃತ್ವದ ತಂಡ ನಿನ್ನೆ ನೆರವೇರಿಸಿದರು…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.