ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಅಂಬಿಕಾದಲ್ಲಿ ವಿದ್ಯಾರ್ಜನೆಗೈದು, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 578 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಸಮೀಪದ ಯುವ ಉದ್ಯಮಿಯಾದ ಸಂದೇಶ್ ಸೆಟ್ಟಿ ಬಿಕ್ನಾಜೆ ಭಾರತಿ ಶೆಟ್ಟಿಯವರ ಮಗನಾದ ಸಮರ್ಥ್ ಶೆಟ್ಟಿ ಬಿಕ್ನಾಜೆ ಇವರಿಗೆ ಹಾರ್ದಿಕ ಅಭಿನಂದನೆಗಳು. ಅವರ ಮುಂದಿನ ಹೆಜ್ಜೆಯು ಉನ್ನತಿಯಿಂದ ಉನ್ನತಿಗೇರಲಿ
-ಸಹೋದರರು ಕೊಡಂಗಾಯಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.