ಬಂಟ್ವಾಳ(www.vknews.in): ಬಂಟ್ವಾಳ ತಾಲೂಕಿನ ಪೆರುವಾಯಿಯ ಜನತೆಗೆ ಸಂತಸದ ಸುದ್ದಿ ಎಂಬಂತ್ತೆ, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರಖಂ ಆಗಿಯೂ ಚಿಲ್ಲರೆಯಾಗಿಯೂ ದೊರೆಯುವ ಪೆರುವಾಯಿ ಬಝಾರ್ ಇಂದು ಹಬೀಬುಲ್ಲಾಹ್ ಅಲ್ ಹೈದ್ರೋಸಿ ಪೂಕೋಯ ತಙಳ್ ಪೆರುವಾಯಿ ಅವರ ಹಸ್ತದಿಂದ ಉದ್ಘಾಟನೆಗೊಂಡಿತು. ಸ್ಥಳೀಯ ಖತೀಬರುಗಳಾದ ಶರೀಫ್ ಮದನಿ ಹಾಗು ಗಫೂರ್ ಹನೀಫಿ ಅವರ ಸಮೇತ ಊರಿನ ಸರ್ವಧರ್ಮದ ಗಣ್ಯ ವ್ಯಕ್ತಿಗಳು ಸಾಥ್ ನೀಡಿದರು. ಪೆರುವಾಯಿ ಆಸುಪಾಸಿನಲ್ಲಿ ಮನೆಬಾಗಿಲಿಗೆ ಸರಕನ್ನ ತಲುಪಿಸುವ ಸೇವೆ ಕೂಡಾ ಇದೆ ಎಂಬುದಾಗಿ ಮ್ಹಾಲಕರು ತಿಳಿಸಿದರು. ಪೆರುವಾಯಿ ಜನತೆಗೆ ಅತ್ಯುತ್ತಮ ಸೇವೆ ನೀಡುವ ಬರವಸೆಯನ್ನು ಈ ವ್ಯಾಪಾರ ಸಂಸ್ಥೆ ಮೂಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.