ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ದುಲ್ ಹಜ್ಜ್ ತಿಂಗಳ ಚಂದ್ರದರ್ಶನವಾಯ್ತು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ತಿಳಿಸಿದ್ದಾರೆ.
ಜುಲೈ 31 ಶುಕ್ರವಾರ ದಂದು ಈದುಲ್ ಅಝ್ ಹಾ (ಬಕ್ರಿದ್) ಹಬ್ಬ ಆಚರಿಸಲು ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್ ರವರು ಘೋಷಿಸಿದರು.
ಪ್ರಕಟನೆ : ಮುಹಮ್ಮದ್ ಹನೀಫ್ ಹಾಜಿ. ಪ್ರಧಾನ ಕಾರ್ಯದರ್ಶಿ- ಝೀನತ್ ಬಕ್ಷ್ & ಈದ್ಗಾ ಜುಮಾ ಮಸೀದಿ ಮಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.