(www.vknews.com) : ಕೇರಳದ ಕಣ್ಣೂರು ಜಿಲ್ಲೆಯ ಶಮೀರ್ 35 age ರವರು ಮಣಿಪಾಲ್ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ನಿನ್ನೆ ನಿಧನರಾಗಿದ್ದು ಇಂದು ದಿನಾಂಕ 21/07/2020 ರಂದು ಉಡುಪಿಯ ಜಾಮೀಯಾ ಮಸೀದಿಯ ಧಫನ ಭೂಮಿಯಲ್ಲಿ ಸುನ್ನತ್ ಜಮಾಅತ್ ನ ತತ್ವ ಆದರ್ಶಗಳ ಕ್ರಮದಂತೆ ನಡೆಯಿತು
ಈ ಸೇವೆಯಲ್ಲಿ ದ.ಕ.ಜಿಲ್ಲಾ ವಿಖಾಯ ತಂಡದ ಚಯರ್ಮೇನ್ ಬಹುಃ ಸೈಯ್ಯದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, SKSSF ಪುತ್ತೂರು ವಲಯದ ಟ್ರೆಂಡ್ ಚಯರ್ಮೇನ್ ಸೈಯ್ಯದ್ ಅಫ್ವಾಮ್ ಅಲಿ ತಂಙಳ್ ಕರಾವಳಿ, SKSSF ದ.ಕ ಜಿಲ್ಲಾ ಪ್ರತಿನಿಧಿ ಹನೀಫ್ ಹಾಜಿ ಉದಯ, SKSSF ದ.ಕ.ಜಿಲ್ಲಾ ವಿಖಾಯ ಕನ್ವೀನರ್ ಆಸೀಫ್ ಕಬಕ, ಸಿದ್ದೀಕ್ ನಿರಾಜೆ, ಶಮೀರ್ ಎಚ್ ಕಲ್ ರವರು ದಫನ ಕಾರ್ಯದಲ್ಲಿ ಬಾಗಿಯಾದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.