ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): SKSSF ವಿಖಾಯದ ಸದಸ್ಯರು ಮಂಗಳೂರು ಆಸುಪಾಸಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೇಕಾಗುವ ತುರ್ತು ರಕ್ತವನ್ನು ನೀಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಂಗಳೂರಿನ ಹಲವು ಆಸ್ಪತ್ರೆಗಳಲ್ಲಿ ನಿರಂತರವಾಗಿ ರಕ್ತವನ್ನು ನೀಡುತ್ತಾ ಜನ ಸಾಮಾನ್ಯರಿಗೆ ದೈರ್ಯತುಂಬುತ್ತಿದ್ದಾರೆ.
ಇಂದು ದೇರಳಕಟ್ಟೆ K.S ಆಸ್ವತ್ರೆಯಲ್ಲಿ ಚಿಕಿತ್ಸೆ ಯಲ್ಲಿರುವ ಲಿಂಗಯ್ಯ ಮೂಡಿಗೆರೆ ಎಂಬವರಿಗೆ ಬೇಕಾದ 4 ಯೂನಿಟ್ ರಕ್ತವನ್ನು ನೀಡಿದ ದ,ಕ,ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗ ಮಂಗಳೂರು ವಲಯದ ರಕ್ತದಾನಿಗಳಾದ ಮಹಮ್ಮದ್ ಜಾಬಿರ್,ಶಫೀಕ್,ಫೈಝಲ್ ಹಾಗೂ ಹಾರೀಸ್ ರವರಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಸದಾ ಜನರ ಸೇವೆಯತ್ತ ಮುನ್ನುಗ್ಗುತ್ತಿರುವ ಸನ್ನದ್ದ ಪಡೆಯಣಿ SKSSF ವಿಖಾಯ ರಕ್ತದಾನಿ ಬಳಗದ ಕಾರ್ಯಕರ್ತರಿಗೆ ಅಭಿನಂದನೆಗಳು
SKSSF ವಿಖಾಯ ರಕ್ತದಾನಿ ಬಳಗ ದಕ್ಷಿಣ ಕನ್ನಡ ಜಿಲ್ಲೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.