ಉಡುಪಿ(ವಿಶ್ವಕನ್ನಡಿಗ ನ್ಯೂಸ್): ಉಡುಪಿಯ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ, ಗಲ್ರ್ಸ್ಇಸ್ಲಾಮಿಕ್ಆರ್ಗನೈಝೇಶನ್ ಹಾಗೂ ಅನುಪಮ ಮಹಿಳಾ ಮಾಸಿಕ ಬಳಗದಿಂದ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಮಿಂಚಿರುವ ಅಭಿಜ್ಞಾರಾವ್ ಅವರನೇನು ಬೇಟಿಯಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿಅವರ ಪ್ರತಿಭೆಯ ಬಗ್ಗೆ ಪ್ರಶಂಷಿಸಿ ಮುಂದಿನ ಭವಿಷ್ಯಕ್ಕೆ ಹಾರೈಸಲಾಯಿತು. ತಂಡದಲ್ಲಿ ಕುಲ್ಸೂಮ್ಅಬೂಬಕ್ಕರ್, ಜಮೀಲ ಹೂಡೆ, ಆಮ್ನಾಕೌಸರ್ಮತ್ತು ಲುಬ್ನಾ ಬಾನು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.