(ವಿಶ್ವ ಕನ್ನಡಿಗ ನ್ಯೂಸ್) : ರಾಜೀವ್ ಗಾಂಧಿ ವಿಜ್ಞಾನಿ ವಿಶ್ವ ವಿದ್ಯಾನಿಲಯದ ರಾಜ್ಯೋತ್ಸವ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸೇವೆಗೆ ಸನ್ಮಾನ ಸ್ವೀಕರಿಸಲಿರುವ, ವೃತ್ತಿಯಲ್ಲಿ ದಂತವೈದ್ಯರೂ, ಗೃಹ ರಕ್ಷಕ ದಳದ ಸಮಾದೇಷ್ಟರೂ, ವಿಶ್ವ ಕನ್ನಡಿಗ ನ್ಯೂಸ್ ನ ಅಂಕಣಕಾರರೂ ಆದ ಡಾ.ಮುರಳೀ ಮೋಹನ ಚೂಂತಾರು ರವರಿಗೆ ಅಭಿನಂದನೆಗಳು.
ಇನ್ನಷ್ಟು ಗೌರವಗಳು ನಿಮ್ಮನ್ನು ಅರಸಿ ಬರಲಿ, ನಿಮ್ಮ ಸೇವೆ ಮತ್ತಷ್ಟು ಬಿರುಸಿನಿಂದ ಸಾಗಲಿ ಎಂಬ ಹಾರೈಕೆ ನಮ್ಮದು.
-ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕ ಮಂಡಳಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.