ಜೆದ್ದಾ(www.vknews.in): ಮಕ್ಕಾದ ಪವಿತ್ರ ಮಸ್ಜಿದುಲ್ ಹರಂ ನ ಭದ್ತೆಯನ್ನು ಬೇಧಿಸಿ ಮಸೀದಿಯ ಗೇಟಿನೊಳಗೆ ತನ್ನ ಕಾರನ್ನು ನುಗ್ಗಿಸಲು ಯತ್ನಿಸಿದ ಅಘಾತಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ. ರಾತ್ರಿ 10:30ರ ಸಮಯದಲ್ಲಿ ಏಕಾಏಕಿ ನಿಯಂತ್ರಣ ಕಳೆದುಕೊಂಡಂತೆ ಕಂಡುಬಂದ ಕಾರೊಂದು ಮಸೀದಿಯ ಭದ್ರತಾ ಸಿಬ್ಬಂದಿ ತಡೆದರೂ ಕೂಡ ಅವರನ್ನು ಬೇಧಿಸಿ ಮಸೀದಿಯ ರಭಸದಿಂದ ಗೇಟಿನೊಳಗಿ ನುಗ್ಗಿಸಲು ಯತ್ನಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಸ್ಪಷ್ಟವಾಗುತ್ತಿದೆ.
ಈ ಘಟನೆಯಿಂದ ಯಾವುದೇ ಸಾವುನೋವುಗಳು ಉಂಟಾಗಿಲ್ಲವೆಂದು ವರದಿಯಾಗಿದ್ದು, ಕಾರು ಚಾಲಕ ಸೌದಿ ಪ್ರಜೆಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.