ವಿದ್ಯಾಧರ್ ಜೈನ್ (ಅಧ್ಯಕ್ಷ)
ಪ್ರಶಾಂತ್ ಎಚ್. ಕುದ್ಪಾಡಿ,(ಕಾರ್ಯದರ್ಶಿ)
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕು ಪ್ರಿಂಟರ್ಸ್ ಎಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಪಾಣೆಮಂಗಳೂರು ತರುಣ್ ಪ್ರಿಂಟರ್ಸ್ ಮಾಲಕ ವಿದ್ಯಾಧರ್ ಜೈನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಎಸೋಸಿಯೇಶನ್ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಕಲ್ಲಡ್ಕ ಕಲಾ ಮುದ್ರಣದ ಮಾಲಕ ಹರೀಶ್ ಕುಲಾಲ್, ಕಾರ್ಯದರ್ಶಿಯಾಗಿ ವಗ್ಗ ನಮನ ಪ್ರಿಂಟರ್ಸ್ ಮಾಲಕ ಪ್ರಶಾಂತ್ ಎಚ್. ಕುದ್ಪಾಡಿ, ಕೋಶಾಧಿಕಾರಿಯಾಗಿ ಬಿ.ಸಿ.ರೋಡು ವಂಶ ಪ್ರಿಂಟರ್ಸ್ ಮಾಲಕ ಯಾದವ ಕುಲಾಲ್ ಅಗ್ರಬೈಲು, ಜೊತೆ ಕಾರ್ಯದರ್ಶಿಯಾಗಿ ದರಿಬಾಗಿಲು ಬ್ರಹ್ಮಶ್ರೀ ಪ್ರಿಂಟರ್ಸ್ ಮಾಲಕ ಮಾಧವ ಅವರು ಅಯ್ಕೆಯಾಗಿದ್ದಾರೆ ಎಂದು ಎಸೋಸಿಯೇಶನ್ ಪ್ರಕಟಣೆ ತಿಳಿಸಿದೆ.
ಪ್ರಧಾನ ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.