ಮಾಡನ್ನೂರ್ (www.vknews.com) : ಜನವರಿ 26 ರಂದು ಬಿ,ಸಿ ರೋಡ್ ಕೈಕಂಬದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿರುವ ಮಾನವ ಸರಪಳಿಯ ಪ್ರಚಾರಾರ್ಥ ಮಾಡನ್ನೂರ್ ಮಸೀದಿಯ ಬಳಿ ಜುಮಾ ಬಳಿಕ ನಡೆದ ಸರಳ ಕಾರ್ಯಕ್ರಮದಲ್ಲಿ ಮಾಡನ್ನೂರ್ ಖತೀಬರಾದ ಬಹು:ಸಿರಾಜುದ್ದೀನ್ ಫೈಝಿ ಅವರ ನೇತೃತ್ವದಲ್ಲಿ ಪೋಸ್ಟರ್ ಪ್ರದರ್ಶನ ನಡೆಯಿತು.
ಜಮಾಅತ್ ಆಧ್ಯಕ್ಷರಾದ ಕೆ.ಕೆ ಇಬ್ರಾಹೀಂ ಹಾಜಿ, ಪ್ರ. ಕಾರ್ಯದರ್ಶಿ ಖಾದರ್ ಮುಸ್ಲಿಯಾರ್, ನೂರುಲ್ ಹುದಾ UAE ಸಮೀತಿ ಪ್ರಮುಖರಾದ ಅಶ್ರಫ್ ಯಾಖೂತ್, S U C ಅಧ್ಯಕ್ಷ ಖಾಲಿದ್ B M ಮುಂತಾದವರು ಉಪಸ್ಥಿತರಿದ್ದರು.
ಜುಮಾ ಭಾಷಣದಲ್ಲಿ ಮಾನವ ಸರಪಳಿ ಕಾರ್ಯಕ್ರಮದ ಯಶಸ್ವಿಗೆ ಕರೆ ನೀಡಲಾಯಿತು
✒️ SKSSF ಮಾಡನ್ನೂರ್ ಯುನಿಟ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.