ನರಿಮೊಗರು(ವಿಶ್ವಕನ್ನಡಿಗ ನ್ಯೂಸ್): ನರಿಮೊಗರು ಗ್ರಾಮ ವ್ಯಾಪ್ತಿಯಲ್ಲಿ ಹಸಿ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಬದಿ ಹಾಗು ಎಲ್ಲೆಂದರಲ್ಲಿ ಹಸಿ ಮತ್ತು ಒಣ ಕಸ ಮತ್ತು ತ್ಯಾಜ್ಯವನ್ನು ಎಸೆಯುತ್ತಿರುದು ಕಂಡು ಬಂದಿರುತ್ತದೆ. ಇದರ ಸೂಕ್ತ ವಿಲೇವಾರಿಯನ್ನು ಮತ್ತು ನರಿಮೊಗರು ಗ್ರಾಮದ ನಿವಾಸಿಗಳಿಗೆ ಹಸಿ ಕಸದ ವಿಲೇವಾರಿಯನ್ನು ಗ್ರಾಮ ಪಂಚಾಯತ್ ವತಿಯಿಂದ ವ್ಯವಸ್ಥೆ ಮಾಡಿಕೊಡಲು ವಿನಂತಿಸಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸೋಶಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ನರಿಮೊಗರು ವಲಯ ಸಮಿತಿ ಅಧ್ಯಕ್ಷರಾದ ಸಿರಾಜ್ ಮಣಿಯ ಮತ್ತು ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.