ಮಲಪ್ಪುರಂ(ವಿಶ್ವಕನ್ನಡಿಗ ನ್ಯೂಸ್): ಪಂಡಿತ ಶಿರೋಮಣಿ ಬಹ್ರುಲ್ ಉಲೂಂ ಶೈಖುನಾ ಓಕೆ ಉಸ್ತಾದರ ಕರಗಳಿಂದ ಸ್ಥಾಪಿಸಲ್ಪಟ್ಟ, ಸಮಸ್ತ ಕೇಂದ್ರ ಮುಶಾವರ ಅಧ್ಯಕ್ಷರಾದ ಶೈಖುನಾ ರಈಸುಲ್ ಉಲಮಾ ಸುಲೈಮಾನ್ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುವ ಪ್ರತಿಷ್ಠಿತ ವಿದ್ಯಾಸಂಸ್ಥೆ,ಜಾಮಿಯಾ ಇಹ್ಯಾಉಸ್ಸುನ್ನ ಅರೆಬಿಕ್ ಕಾಲೇಜ್, ಮಲಪ್ಪುರಂ ಕೇರಳ. ಈ ಸಂಸ್ಥೆಯಲ್ಲಿ ಕಲಿಯುವ ಕರ್ನಾಟಕ ವಿದ್ಯಾರ್ಥಿಗಳ ಕಲಾಸಂಘವಾದ ಕರ್ನಾಟಕ ಸ್ಟೂಡೆಂಟ್ಸ್ ಅಸೋಸಿಯೇಷನ್ ಕೆ ಎಸ್ ಎ ಇದರ 2021-22 ನೇ ಶೈಕ್ಷಣಿಕ ವರ್ಷದ ನೂತನ ಸಮಿತಿಯನ್ನು ರಚಿಸಲಾಯಿತು.
ಸಯ್ಯಿದ್ ಶರಫುದ್ದೀನ್ ಅಲ್-ಹಾದಿ ತಂಙಳರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರು:-ಅನಸ್ ಜೋಗಿಬೆಟ್ಟು ಉಪಾಧ್ಯಕ್ಷರು:-ಮುಹಮ್ಮದ್ ಶಾಫಿ ಅನ್ವಾರಿ ಸಕಲೇಶಪುರ ಪ್ರ.ಕಾರ್ಯದರ್ಶಿ:- ಅಬ್ದುಲ್ ರಹಿಮಾನ್ ಮರ್ಝೂಖಿ ವಲಾಲ್ ಕೋಶಾಧಿಕಾರಿ:- ಅಬ್ದುಲ್ ರಹಿಮಾನ್ ಬೇಂಗಿಲ ಕನ್ವೀನರ್:- ಅಬೂಬಕ್ಕರ್ ಅನ್ವಾರಿ ವಿರಾಜಪೇಟೆ
ಕಾರ್ಯಕ್ರಮವನ್ನು ಶಫೀಕ್ ನೆಲ್ಯಾಡಿ ಸ್ವಾಗತಗೈದು, ನಿರೂಪಿಸಿದರು ನೂತನ ಕಾರ್ಯದರ್ಶಿ ಮರ್ಝೂಖಿ ವಲಾಲ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.