ಬಂಟ್ವಾಳ(www.vknews.in): ರಂತಡ್ಕ ಬದ್ರಿಯಾ ಜಮಾಅತ್ ಕಮಿಟಿಯ ವಾರ್ಷಿಕ ಮಹಾ ಸಬೆಯು ಫೆ.26 ರ ಶುಕ್ರವಾರ ಜುಮಾ ನಮಾಝಿನ ನಂತರ ಮದ್ರಸ ಹಾಲಿನಲ್ಲಿ ಸ್ಥಳೀಯ ಖತೀಬ್ ಅಲ್ಹಾಜಿ ಕೆ ಬಿ ಅಬ್ದುಲ್ ಖಾದರ್ ದಾರಿಮಿ ಉಸ್ತಾದ್ ರವರ ಘನ ಅದ್ಯಕ್ಷತೆಯಲ್ಲಿ ಜರಗಿತು.
ದುವಾದೊಂದಿಗೆ ಪ್ರಾರಂಭವಾದ ಸಬೆಯಲ್ಲಿ ಜಮಾಅತ್ ಪ್ರಧಾನ ಕಾರ್ಯದರ್ಶಿ ಆರ್ ಎಸ್ ಇಬ್ರಾಹಿಂ ರವರು 2016 ರಿಂದ 2021 ರವರೆಗಿನ ಲೆಕ್ಕ ಮಂಡಿಸಿದರು. ನಂತರ ಕಮಿಟಿಯನ್ನು ಬರ್ಕಾಸ್ಥ್ ಗೊಳಿಸಿ ಹೂಸಕಮಿಟಿಯನ್ನು ಆರಿಸಲಾಯಿತು
ಅದ್ಯಕ್ಷರಾಗಿ ಎಸ್ ಖಾದರ್ ಪ್ರಧಾನಕಾರ್ಯದರ್ಶಿ ಆರ್ ಎಸ್ ಇಬ್ರಾಹಿಂ ಉಪಾದ್ಯಕ್ಷರಾಗಿ ಹೈದರ್ ಕಾಜೂರ್ ಜೂತೆಕಾರ್ಯದರ್ಶಿ ಎಂ ಅಶ್ರಫ್ ವರ್ಕಿಂಗ್ ಕಾರ್ಯಧರ್ಶಿ ಎಚ್ ಖಬೀರ್ ಕೊಶಾಧಿಕಾರಿ ಎಫ್ ಹಮೀದ್ ಗೌರವಾದ್ದ್ಯಕ್ಷ ಹಾಜಿ ಹಸನಬ್ಭ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಚ್. ರಝಾಕ್, ಮಹಮ್ಮದ್ ಏಮ್.ಆರ್, ಅಬ್ದುಲ್ ಖಾದರ್ ಐ.ಕೆ, ಅಬ್ದುಲ್ ಅಝೀಝ್, ಮುಹಮ್ಮದ್ ಅಝರುದ್ದೀನ್ ಇವರನ್ನು ಸರ್ವಾನುಮತ ದಿಂದ ಆರಿಸಲಾಯಿತು ನಂತರ ಉಸ್ತಾದವರ ದುವಾದೊಂದಿಗೆ ಸಭೆಯು ಮುಕ್ತಾಯವಾಯಿತು. ಮಹಮ್ಮದ್ ಹನೀಫ್ ರಂತಡ್ಕ ನಿರೂಪಿಸಿ ಧನ್ಯವಾದಗೈರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.