ಗುಜರಾತ್(ವಿಶ್ವಕನ್ನಡಿಗ ನ್ಯೂಸ್): ಆಯೆಷಾ ಎಂಬ 23 ವರ್ಷದ ಮಹಿಳೆಯು ವರದಕ್ಷಿಣೆ ಕಿರುಕುಳದಿಂದಾಗಿ ಗುಜರಾತ್ನ ಸುಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯು ನದಿಗೆ ಹಾರುವ ಮೊದಲು ತೆಗೆದ ವೀಡಿಯೋ ವೈರಲ್ ಆಗಿತ್ತು.
ಮಹಿಳೆಯರಿಗೆ ಕಿರುಕುಳ ನೀಡುವುದು ಮರ್ದಂಗಿ (ಪುರುಷತ್ವ) ಅಲ್ಲ ಎಂದು AIMIM ಮುಖ್ಯಸ್ಥ ಅಸಾಸುದ್ದೀನ್ ಒವಿಸಿ ಹೇಳಿದ್ದಾರೆ. ಇವರು ಯಾವ ರೀತಿಯ ಪುರುಷರು? ಯಾವುದೇ ಮಾನವೀಯತೆ ತೋರಿಸಿಲ್ಲ ಎಂದು ಅವರು ಹೇಳಿದರು.
ಪತಿ ಆರಿಫ್ ಬಾಬುಖಾನ್ ಅವರನ್ನು ರಾಜಸ್ಥಾನದಿಂದ ಪೊಲೀಸರು ಬಂಧಿಸಿಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.