ಬಂಟ್ವಾಳ(www.Vknews.in): ಸಜೀಪ ಮುನ್ನೂರು ಗ್ರಾಮ ಪಂಚಾಯತ್ನ 2020-2021 ನೇ ಸಾಲಿನ ಸ್ವಂತ ಆದಾಯದ ಶೇಕಡಾ 25 ಪ.ಜಾತಿ / ಪ. ಪಂಗಡದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯಧನ ವಿತರಿಸಲಾಯಿತು ಹಾಗೂ ಅದೇ ಕೆಟಗರಿಗೆ ಸೇರಿದ ಹೆಣ್ಣು ಮಕ್ಕಳ ಮದುವೆಗೆ ಪ್ರೋತ್ಸಾಹ ಧನದ ಚೆಕ್ ನೀಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಪೌಷ್ತಿನ್ ಡಿಸೋಜ, ಉಪಾಧ್ಯಕ್ಷರಾದ ಸಬೀನಾ ಹಮೀದ್,
ಸದಸ್ಯರಾದ ಶಮೀರ್ ಬೀಡಿ ಬ್ರಾಂಚ್, ಸಿದ್ದೀಕ್ ಅರಫಾ, ಪದ್ಮನಾಭ ಬಂಢಾರಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.