ಪುತ್ತೂರು (www.vknews.com) : ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ನರಿಮೊಗರು ವಲಯ ಸಮಿತಿ ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ವಚ್ಛತೆ ಹಾಗೂ ಶ್ರಮಾದಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷರಾದ ಇಬ್ರಾಹಿಂ ಸಾಗರ್, ಸದಸ್ಯರಾದ ಪಿಬಿಕೆ ಮಹಮ್ಮದ್,ಬಶೀರ್, ಸಲೀಂ ಮಾಯಂಗಳ , ನರಿಮೊಗರು ವಲಯ ಅಧ್ಯಕ್ಷರಾದ ಸಿರಾಜ್ ಮುಕ್ವೆ, PFI ಸವಣೂರು ಡಿವಿಷನ್ ಕಾರ್ಯದರ್ಶಿಗಳಾದ ಭಾತಿಷ ಬಡಕ್ಕೋಡಿ, ಬಡಕ್ಕೋಡಿ ಬ್ರಾಂಚ್ ಅಧ್ಯಕ್ಷರಾದ ಆಶಿಕ್, PFI ಪುರುಷರಕಟ್ಟೆ ಏರಿಯಾ ಅಧ್ಯಕ್ಷರಾದ ಅಬ್ದುಲ್ ಹಮೀದ್ ಕರ್ಗಳ್, ಸಲೀಂ ಸುಲ್ತಾನ್, ಇಬ್ರಾಹಿಂ ಆರ್ತಿಕೆರೆ, ಸಂಶುದ್ದೀನ್ ಆರ್ತಿಕೆರೆ, ಸಾದಿಕ್ ಸಹಿತ ಪಕ್ಷದ ಹಲವು ಕಾರ್ಯಕರ್ತರು, ಹಿತೈಷಿಗಳು ಸಹಕರಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.