ಪ್ರಶ್ನಿಸಿದ್ದಕ್ಕೆ ಸ್ಥಳೀಯನನ್ನು ಕೊಂದೇ  ಬಿಟ್ಟನಾ ಪಂಚಾಯತ್ತ್ ಅಧ್ಯಕ್ಷ ?!

Share this on WhatsApp*ವಾಟ್ಸಾಪ್ ಸ್ಟೇಟಸ್ ತಂತು ಜೀವಕ್ಕೆ ಕುತ್ತು *ಕಾರು ಹಾಯಿಸಿ ಸಾಯಿಸಿದ :ಕುಟುಂಬದವರ ಆರೋಪ *ಸಾಮಾಜಿಕ ಜಾಲ ತಾಣದಲ್ಲಿ ಅಕ್ರಮ–ಅನ್ಯಾಯವನ್ನು ನಿರಂತರ ಬಯಲು ಮಾಡುತ್ತಿದ್ದವನನ್ನು ಕೊನೆಗೂ ಬಾಯಿ ಮುಚ್ಚಿಸಿಬಿಟ್ಟ ಅಧ್ಯಕ್ಷ  ಕುಂದಾಪುರ,(ವಿಶ್ವ ಕನ್ನಡಿಗ ನ್ಯೂಸ್ ): ತಾಲೂಕಿನ ಯಡಮೊಗ್ಗೆ ಗ್ರಾಮ ಪಂಚಾಯ್ತ್ ವ್ಯಾಪ್ತಿಗೆ ಸಂಬಂಧ ಪಟ್ಟ ಹೊಸಬಾಳು ಎಂಬಲ್ಲಿ ಶನಿವಾರ ರಾತ್ರಿ ಸ್ಥಳೀಯ ನಿವಾಸಿ ಉದಯ ಗಾಣಿಗ  ಎಂಬುವವರ ಮೇಲೆ ಪಂಚಾಯತ್ ಅಧ್ಯಕ್ಷ  ಪ್ರಾಣೇಶ್ ಯಡಿಯಾಳ ತನ್ನ ಕಾರು ಹಾಯಿಸಿ ಸಾಯಿಸಿದ್ದಾನೆ ಎಂದು ಆರೋಪ … Continue reading ಪ್ರಶ್ನಿಸಿದ್ದಕ್ಕೆ ಸ್ಥಳೀಯನನ್ನು ಕೊಂದೇ  ಬಿಟ್ಟನಾ ಪಂಚಾಯತ್ತ್ ಅಧ್ಯಕ್ಷ ?!