KODAKKAL SHIVAPRASAD,FOUNDER & CHAIRMAN, IDEA
(www.vknews.com) ಅಂಗವಿಕಲರ ವಿವಿಧ ಸಮಸ್ಯೆಗಳ ಪರಿಹರಿಸಲಿಕ್ಕಾಗಿ ಸುಮಾರು ೩೦ ವರ್ಷಗಳಿಂದ ವಿವಿಧ ವೇದಿಕೆ, ಪತ್ರಿಕೆ,ಸಮ್ಮೇಳನಗಳಲ್ಲಿ ತಮ್ಮ ವ್ಯಕ್ತಿತ್ವವನ್ನು ಬಿಂಬಿಸಿರುವ ಶಿವಮೊಗ್ಗದ ಕೊಡಕ್ಕಲ್ ಶಿವಪ್ರಸಾದ್ ಅವರು ತಾವು ಸ್ಥಾಪಿಸಿರುವ ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ನೋಂದಾವಣೆಯನ್ನು ಪ್ರಸ್ತುತ ಕೋವಿದ /ಕರೋನ ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ಮುಂದೂಡುವಂತಾಗಿದ್ದರು ಕೂಡಾ ಈಗಾಗಲೇ ಸಾವಿರಕ್ಕೂ ಮೀರಿದ ಅಂಗವಿಕಲರೊಂದಿಗೆ ವಾಟ್ಸಪ್ಪ್,ಫೇಸ್ಬುಕ್ ಗ್ರೂಪ್ ಗಳಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಕಳೆದ ಒಂದು ದಶಕಗಳಿಗೂ ಮೀರಿದ ಸಮಯಗಳಿಂದ ಸಕ್ರಿಯರಾಗಿದ್ದಾರೆ.
ಇದೀಗ ಅಂಗವಿಕಲರ ಸಂಘಟನೆಗೆ ಡಿಜಿಟಲ್ ಸದಸ್ಯತ್ವದ ಕಾರ್ಡ್ ನೀಡಲು ಅನುಕೂಲವಾಗುವಂತಹ ” ಕುಟುಂಬ” ಎಂಬ ತಂತ್ರಜ್ಞಾನ ಆಧಾರಿತ ಆಪ್ ಮುಖಾಂತರ ಅಂಗವಿಕಲರನ್ನು ದಾಖಲೆ ಸಮೇತ ಒಗ್ಗೂಡಿಸುತ್ತಿದ್ದಾರೆ. ಇದಕ್ಕೆ ಇವರ ಪ್ರಧಾನ ಕಾರ್ಯಧರ್ಶಿಗಳಾದ ಮಿಸ್.ರಶ್ಮಿ ಹೊಸೂರು ಅವರು ಬೆಂಬಲಿಸುವ ಮೂಲಕ ಸಂಘಟನೆಯನ್ನು ಚುರುಕುಗೊಳಿಸುತ್ತಿದ್ದಾರೆ.
ಆಸಕ್ತ ಅಂಗವಿಕಲರು ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರಲ್ಲಿ ಈ ಕೆಳಗಿನ ಲಿಂಕ್ನ ಕೊಂಡಿ ಒತ್ತುವ ಮೂಲಕ ಸೇರಿಕೊಂಡು ಸದಸ್ಯತ್ವದ ಕಾರ್ಡ್ ಪಡೆಯಬಹುದು.
INDIAN DIVYANG EMPOWERMENT ASSOCIATION Group is now on Kutumb app.
Join immediately by clicking the link below 👇👇
https://kutumb.app/indian-divyang-empowerment-association?ref=LMCOP
ಅಂಗವಿಕಲರ ಸಮಸ್ಯೆಗಳ ಮೇಲೆ ವರದಿ ,ಲೇಖನಗಳು ಬೇಕಾಗಿದೆ.
ಅಂಗವಿಕಲರಿಗೆ ಸಂಬಂದಿಸಿದ ಯಾವುದೇ ವಿಷಯ,ಸಮಸ್ಯೆ ಅಥವಾ ಲೇಖನಗಳಿದ್ದರೆ ಕೊಡಕ್ಕಲ್ ಶಿವಪ್ರಸಾದ್ ಅವರಿಗೆ ಇಮೇಲ್ ಅಥವಾ ವಾಟ್ಸಪ್ಪ್ ನಲ್ಲಿ ಕಳುಹಿಸಿರಿ. ವರದಿ ಜೊತೆ ಚಿತ್ರಗಳಿದ್ದರೆ ಒಳ್ಳೆಯದು. ಆಯ್ದ ಬರಹಗಳನ್ನು ವಿಶ್ವ ಕನ್ನಡಿಗ ನ್ಯೂಸ್ ಮತ್ತು ಫೇಸ್ಬುಕ್ ಗ್ರೂಪ್ ಗಳಲ್ಲಿ ಪ್ರಕಟಿಸಲಾಗುವುದು. ಕಳುಹಿಸಬೇಕಾದ ಸಂಪರ್ಕ ಸಂಖ್ಯೆ ಮತ್ತು ಇಮೇಲ್ : ಮೊಬೈಲ್ : 9482533747 .ಇಮೇಲ್ : [email protected]
ಇನ್ನಿತರ ಮಹತ್ವವಿರುವ ಸಾಮಾನ್ಯರ ಸುದ್ದಿಗಳನ್ನು ಕೂಡ ಕಳುಹಿಸಬಹುದು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.